ಗಜಲ್
ವೆಂಕಟರಮಣಣ್ಣನಕವನಸಂಕಲನ ಬಿಡುಗಡೆಯಾದ ಆಹೊತ್ತು
ಎಲ್ಲೆಡೆ ಸಂಭ್ರಮ ಜನಸಾಗರವೇ ತುಂಬಿದ ಆಹೊತ್ತು
ಹೊಸಚಿಗುರಿನ ಹೊತ್ತಗೆ ಅರಳಿ
ಸಾಹಿತ್ಯಾಭಿಮಾನಿಗಳ ಸೆಳೆದ ಆ ಹೊತ್ತು
ಸಾಹಿತ್ಯಾಸಕ್ತರ ಮನವನು ತಣಿಸುವ
ಬಗೆಬಗೆಸಾಹಿತ್ಯರಸಾಯನವ ಉಣಿಸಿದ ಆಹೊತ್ತು
ಮನವನು ತಣಿಸುವ ಸುಂದರ ಕವನ
ಗಜಲ್ ಮಹಾಪೂರದ ಹೊತ್ತಗೆ ಅರಳಿದ ಹೊತ್ತು
ಹೊಸಚಿಗುರಲಿ ಹಣ್ಣು ಹೂವುಗಳು ಅರಳಿ
ಪಂಕಜಾಳಮನವನ್ನುತಣಿಸಿದಆಹೊತ್ತು
ಪಂಕಜಾ.ಕೆ.
Comments
Post a Comment