[27/07, 5:35 PM] pankajarambhat: *ಪಂಕಜ*
ರವರ ಭಕ್ತಿಗೀತೆ ತುಂಬಾ ಲಯಬದ್ದವಾಗಿ, ಭಕ್ತಿ ಭಾವ ತುಂಬಿದ ಅದ್ಭುತವಾದ ಗೀತೆ.
ಮತ್ತೆ ಮತ್ತೆ ಓದುವಂಥ , ಮಕ್ಕಳಿಗೆ ಕಂಠಪಾಠ ಮಾಡಿಸಿ ಪ್ರತಿನಿತ್ಯ ಹೇಳುವಂತಿರುವ ಗೀತೆ.
ಧನ್ಯವಾದಗಳು ಮೇಡಂ
ಶ್ಯಾಮ
[27/07, 5:39 PM] pankajarambhat: *ಪಂಕಜಾ ರವರ ಮೊರೆ ಎಂಬ ಭಕ್ತಿಗೀತೆಯು ವೆಂಕಟರಮಣನನ್ನು ಸಂಕಟ ನಿವಾರಿಸುವವನೆಂದು ಹೇಳುತ್ತಾ ನಿತ್ಯವೂ ಭಜಿಸುವೆನೆನ್ನುತ್ತಾರೆ. ಲಕ್ಷ್ಮೀರಮಣನನ್ನು ವಿಧವಿಧನಾಮಗಳಿಂದ ಹೊಗಳುತ್ತಾ...ಭವಬಂಧನದಲ್ಲಿ ಸಿಲುಕಿದ್ದೇನೆ ತರುಳೆಯಾದ ನನ್ನ ಮಾತನ್ನು ಆಲಿಸು ಕರಮುಗಿವೆ ನಿನಗೆ ಸೇವೆಯನು ಕರುಣಿಸಿ ಮುಕ್ತಿಯನುಕರುಣಿಸು ಎಂದಿದ್ದಾರೆ. ಅಭಿನಂದನೆಗಳು ಕವಯಿತ್ರಿಯವರಿಗೆ*
[27/07, 6:31 PM] pankajarambhat: ಪಂಕಜ ಮುಡಿಪು ರವರ
ಮೊರೆ
ಸಂಕಟ ಬಂದಾಗ ವೆಂಕಟ ರಮಣ
ಭಕ್ತರ ಸಂಕಟಹರಣನೇ ಭಕತಿಯಲಿ ನಿನ್ನ ನಾಮಸ್ಮರಣೆಯ ಮಾಡುವೆ
ಅಂಗಾಲದಲ್ಲಿ ಕಣ್ಣು ಹೊಂದಿದವನೇ
ಲಕುಮಿ ಪ್ರಿಯನೇ ಪ್ರತಿ ದಿನವೂ ನಿನ್ನಯ ಧ್ಯಾನ ಮಾಡುವೆ
(ಭೃಂಗ ಮಹರ್ಷಿ ಆ ಕಣ್ಣುನ್ನು ಕಿತ್ತು ಹಾಕಿದ ಅಂತಾ ಕಥೆ ಇದೆ.
ಇದುವೇ ಹರಿ ಭೂಲೋಕಕೆ ಬರಲು ಕಾರಣವಾಗುವ ಕಥೆ ಇದೆ.)
ಆದಿಶೇಷನ ಶಯನದಿ ಪವಡಿಸುತ್ತಿರುವ ತಿರುಪತಿ ವಾಸನೇ
ಕೈಮುಗಿದು ಭಕ್ತಿಯಲಿ ಬೇಡುವೆ ಕರುಣಿಸು ದೇವ ಎನಗೆ ನಿನ್ನಯ ಒಲವ
ಹೇ ಪದ್ಮನಾಭನೇ ಈ ದೀನಳ ಮೊರೆಯ ಆಲಿಸುವೆಯಾ ಎಂದು ಭೇಡುವ ಪರಿ ಚೆನ್ನಾಗಿದೆ ಮೇಡಂ 💐👌🏼
ಎನಗೆ ಮುಕ್ತಿ ನೀಡೋ ದೇವ ಎಂದು ಬೇಡುವ ಪರಿ ಸೊಗಸಾಗಿದೆ
ನನ್ನ ಈ ಮೊರೆಯನು ಆಲಿಸಿ ಪ್ರೀತಿಯಲಿ ಬಂದು ಕಾಪಾಡು ಹೇ ರಾಧಾ ರಮಣ ಮಾಧವ ಗೋವಿಂದ ಎಂದು ಮೊರೆಯಿಡುವ ಭಾವ ಭಕ್ತಿ ಸುಂದರವಾಗಿದೆ 👌🏼💐💐🙏🏾ಮೇಡಂ.
ಧ್ವಿಪದಿ ಚೆನ್ನಾಗಿದೆ ಮೇಡಂ.
ಸೋಗಸಾದ ಭಕ್ತಿಗೀತೆ 💐👌🏼
Comments
Post a Comment