Skip to main content

ವಿಮರ್ಶೆ ಮೊರೆ ಕವನದ ಬಗ್ಗೆ

[27/07, 5:35 PM] pankajarambhat: *ಪಂಕಜ*
ರವರ ಭಕ್ತಿಗೀತೆ ತುಂಬಾ ಲಯಬದ್ದವಾಗಿ, ಭಕ್ತಿ ಭಾವ ತುಂಬಿದ ಅದ್ಭುತವಾದ ಗೀತೆ.

ಮತ್ತೆ ಮತ್ತೆ ಓದುವಂಥ , ಮಕ್ಕಳಿಗೆ  ಕಂಠಪಾಠ ಮಾಡಿಸಿ ಪ್ರತಿನಿತ್ಯ ಹೇಳುವಂತಿರುವ ಗೀತೆ.

ಧನ್ಯವಾದಗಳು ಮೇಡಂ
ಶ್ಯಾಮ
[27/07, 5:39 PM] pankajarambhat: *ಪಂಕಜಾ ರವರ ಮೊರೆ ಎಂಬ ಭಕ್ತಿಗೀತೆಯು ವೆಂಕಟರಮಣನನ್ನು ಸಂಕಟ ನಿವಾರಿಸುವವನೆಂದು  ಹೇಳುತ್ತಾ ನಿತ್ಯವೂ ಭಜಿಸುವೆನೆನ್ನುತ್ತಾರೆ. ಲಕ್ಷ್ಮೀರಮಣನನ್ನು ವಿಧವಿಧನಾಮಗಳಿಂದ ಹೊಗಳುತ್ತಾ...ಭವಬಂಧನದಲ್ಲಿ ಸಿಲುಕಿದ್ದೇನೆ ತರುಳೆಯಾದ ನನ್ನ ಮಾತನ್ನು ಆಲಿಸು ಕರಮುಗಿವೆ ನಿನಗೆ ಸೇವೆಯನು ಕರುಣಿಸಿ ಮುಕ್ತಿಯನುಕರುಣಿಸು ಎಂದಿದ್ದಾರೆ. ಅಭಿನಂದನೆಗಳು ಕವಯಿತ್ರಿಯವರಿಗೆ*
[27/07, 6:31 PM] pankajarambhat: ಪಂಕಜ ಮುಡಿಪು ರವರ
ಮೊರೆ

ಸಂಕಟ ಬಂದಾಗ ವೆಂಕಟ ರಮಣ

ಭಕ್ತರ ಸಂಕಟಹರಣನೇ ಭಕತಿಯಲಿ ನಿನ್ನ ನಾಮಸ್ಮರಣೆಯ ಮಾಡುವೆ

ಅಂಗಾಲದಲ್ಲಿ ಕಣ್ಣು ಹೊಂದಿದವನೇ
ಲಕುಮಿ ಪ್ರಿಯನೇ ಪ್ರತಿ ದಿನವೂ ನಿನ್ನಯ ಧ್ಯಾನ ಮಾಡುವೆ
(ಭೃಂಗ ಮಹರ್ಷಿ ಆ ಕಣ್ಣುನ್ನು ಕಿತ್ತು ಹಾಕಿದ ಅಂತಾ ಕಥೆ ಇದೆ.
ಇದುವೇ ಹರಿ ಭೂಲೋಕಕೆ ಬರಲು ಕಾರಣವಾಗುವ ಕಥೆ ಇದೆ.)

ಆದಿಶೇಷನ ಶಯನದಿ  ಪವಡಿಸುತ್ತಿರುವ ತಿರುಪತಿ ವಾಸನೇ
ಕೈಮುಗಿದು ಭಕ್ತಿಯಲಿ ಬೇಡುವೆ ಕರುಣಿಸು ದೇವ ಎನಗೆ ನಿನ್ನಯ ಒಲವ

ಹೇ ಪದ್ಮನಾಭನೇ ಈ ದೀನಳ ಮೊರೆಯ ಆಲಿಸುವೆಯಾ ಎಂದು ಭೇಡುವ ಪರಿ ಚೆನ್ನಾಗಿದೆ ಮೇಡಂ 💐👌🏼
ಎನಗೆ ಮುಕ್ತಿ ನೀಡೋ ದೇವ  ಎಂದು ಬೇಡುವ ಪರಿ ಸೊಗಸಾಗಿದೆ

ನನ್ನ ಈ ಮೊರೆಯನು ಆಲಿಸಿ  ಪ್ರೀತಿಯಲಿ ಬಂದು ಕಾಪಾಡು ಹೇ ರಾಧಾ ರಮಣ ಮಾಧವ ಗೋವಿಂದ ಎಂದು ಮೊರೆಯಿಡುವ ಭಾವ ಭಕ್ತಿ ಸುಂದರವಾಗಿದೆ 👌🏼💐💐🙏🏾ಮೇಡಂ.

ಧ್ವಿಪದಿ ಚೆನ್ನಾಗಿದೆ ಮೇಡಂ.

ಸೋಗಸಾದ ಭಕ್ತಿಗೀತೆ 💐👌🏼

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...