ಅಟ್ಟಹಾಸ.
ಕವಯಿತ್ರಿ:-ಪಂಕಜಕ್ಕ.
ಪ್ರಕೃತಿ ಮುನಿದಿದೆ ವರುಣನ ಅಟ್ಟಹಾಸ ಮೆರೆದಿದೆ. ಬದುಕೇ ನಿಸ್ತೇಜವೆನಿಸ ತೊಡಗಿದೆ..👌👌.ಈ ರೀತಿ ಭೂಮಿ ಬಾನು ಒಂದಾಗಿ ಸುರಿದು ಕನಸಿನ ಸೌಧಗಳನೂ ಛಿದ್ರ ಗೊಳಿಸಿದರೆ ಕಣ್ಣೀರ ಹನಿಯೂ ಎಡೆಬಿಡದೆ ಸುರಿಯುತ್ತಿದೆ..
ಪ್ರಕೃತಿ ವಿಕೋಪವ ತಮ್ಮ ಕವಿತೆಯಲ್ಲಿ ಮಾರ್ಮಿಕವಾಗಿ ಸೆರೆ ಹಿಡಿದಿದ್ದೀರ... ಪ್ರಾಸಬದ್ಧ ತೆಯಿಂದ ಅರ್ಥಪೂರ್ಣ ವಾಗಿ ಮೂಡಿಬಂದಿದೆ ಕವಿತೆ👏👏
ಧನ್ಯವಾದಗಳು🙏🙏
ಚಂದಿರ ಕಾರಿರುಳ ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...
Comments
Post a Comment