*ಪಂಕಜ ಅವರ ಕವನದ ಕುರಿತು ಒಂದೆರಡು ಮನದ ಮಾತು*
🙏🙏🙏🙏🙏🙏🙏🙏
*ಪ್ರೀತಿ ತುಂಬಿ ಹರಿಯುವಾಗ ಅದರ ಅರಿವು ನಮಗೆ ಇರುವುದಿಲ್ಲ ಅದು ದೂರವಾದಾಗಲೇ ನಮಗೆ ಅದರ ನೋವು ನಲಿವು ತಾಗುವುದು ಹೃದಯಕ್ಕೆ ಎಂಬ ಸಾಲುಗಳು ಸೊಗಸಾಗಿವೆ*
*ಈ ಅಂತರ ಎಂಬುದೇ ಹಾಗೆ ಕಾಡುವ ದುಸ್ವಪ್ನ ಹಾಗೆ ಸುಂದರ ಸಂಬಂಧಗಳನ್ನು ಬೇರ್ಪಡಿಸುವ ಶಕ್ತಿ ಈ ಅಂತರ ಎಂಬ ದುಃಸ್ವಪ್ನದಿಂದ ನಮ್ಮ ಸ್ನೇಹ ದೂರಾಯಿತು ಎನ್ನುವ ಸಾಲು ಸುಂದರ*
*ಈ ಬಂಧ ಸಂಬಂಧಗಳಲ್ಲಿ ಯಾರಾದರೂ ಒಬ್ಬರು ಸೋಲಲೇಬೇಕು ನಾನು ಏಕೆ ಸೋಲಬೇಕು ಎನ್ನುವ ಅಂತರ ಕಾಯ್ದುಕೊಂಡರೆ ಈ ರೀತಿಯ ಸುಂದರ ಸಂಬಂಧಗಳು ಹಾಳಾಗುವುದು ಖಚಿತ ಎಂಬ ಸಾಲುಗಳು ಸೊಗಸಾಗಿವೆ*
*ಬಂದ ಸಂಬಂಧಗಳು ದೂರವಾದಾಗಲೇ ಅದರ ಮಹತ್ವ ಗೊತ್ತಾಗುವುದು ಸುಂದರ ಸಂಬಂಧಗಳು ಶಾಶ್ವತವಾಗಿ ಉಳಿಯಬೇಕೆಂದರೆ ಅಂತರವನ್ನು ದೂರ ಮಾಡಿ ಬದುಕಿ ಎಂಬುದು ನೀತಿ ತುಂಬಾ ಸುಂದರವಾಗಿ*
*ನೀವು ನಮ್ಮ ಬಳಗದ ಆಸ್ತಿ
*ಕನ್ನಡ ಚಿತ್ರರಂಗದ ಸುರದ್ರೂಪಿ ನಟಿ ಮಹಾಲಕ್ಷ್ಮಿ ಅವರು ಇದ್ದಂತೆ ನೀವು ನಮ್ಮ ಬಳಗಕ್ಕೆ**
*ಇಂತಿ ನಿಮ್ಮ ತುಂಟ*
Comments
Post a Comment