Skip to main content

ವಿಮರ್ಶೆ ಗಜಲ್ ಬಗ್ಗೆ

[16/04, 5:08 PM] pankajarambhat: ಪಂಕಜಾ ರವರ ಗಜ಼ಲ್ ಉತ್ತಮ ಬಾಂಧವ್ಯದ ಕರೆ ನೀಡಿದೆ. ನಾನು ಜೊತೆಗೇ ಇದ್ದೇನೆ, ಕಷ್ಟ ಸುಖ ಎರಡೂ ಎದುರಿಸೋಣ. ಸಂತಸದ ಬಾಳಿರಲಿ ಮತ್ಸರದವರನ್ನ ಮರೆಯೋಣ, ನಗುವು ಬಾಳ ಜೀವಾಳವಗಲಿ,ಸಖ್ಯ ಬಯಸುವವರು ಜೊತೆಗಿರಲಿ ಸಾಕು ಎಂಬ ರೀತಿಯ ತಾಂತ್ರಿಕವಾಗಿ ಸರಿಯಾದ ಗಜಲ್ 🌷👌🌹
[16/04, 5:22 PM] pankajarambhat: ಪಂಕಜಾ ಅವರು ತಮ್ಮ  ಗಜಲ್ ನಲ್ಲಿ ಪ್ರಿಯಕರನು ತನ್ನ ಸಖಿಗೆ ಜೀವನದಲ್ಲಿ ಎದುರಾಗುವ ಸನ್ನಿವೇಶಗಳನ್ನು ಎದುರಿಸುವ ಹಾಗೂ  ಧೈರ್ಯ ನೀಡುವ ಸಂದೇಶವನ್ನು  ಸಾರಿದ್ದಾರೆ. 
 
ಜೀವನದಲ್ಲಿ ಎದುರಾಗುವ ಚಿಂತೆ ಬೇಸರಗಳಿಗೆ ಎಡೆಮಾಡಿಕೊಡಬೇಡ, ಜೀವನವು ಕಷ್ಟ ಸುಖಗಳ ಸಂತೆ, ಇಲ್ಲಿ ಬಂದದ್ದನ್ನು ಎದುರಿಸು ನಾನಿರುವೆ ಹೆದರಬೇಡ ಎನ್ನುತ್ತಾರೆ. 
ಇಲ್ಲಿ ಎಲ್ಲಡೆ ಮೋಹ, ಮಧ, ಮತ್ಸರಗಳೇ ತುಂಬಿವೆ ಆದರೂ ನೀ ಸಂತೋಷವನ್ನೇ ಹಂಚು, ಆದರೆ  ನಿನ್ನನ್ನು ನಿರ್ಲಕ್ಷಿಸುವವರಿಂದ ಮಾತ್ರ ದೂರ ಇರು ಎಂದು ತನ್ನ ಸಖಿಗೆ ಕಿವಿ ಮಾತು ಕೊಡುವ ಸಂದರ್ಭವನ್ನು ಗಜಲ್ ನಲ್ಲಿ ಸೆರೆಹಿಡಿದಿದ್ದಾರೆ. 
ಚನ್ನಾಗಿ ಮೂಡಿ ಬಂದಿದೆ ಮೇಡಂ ಗಜಲ್. 
ಧನ್ಯವಾದಗಳು 🙏

*ಮಲ್ಲು ವಗ್ಗರ್*
[16/04, 5:22 PM] pankajarambhat: ಪಂಕಜ ರವರ ಗಝಲ್

ಮನದಲ್ಲಿ ಚಿಂತೆ ಬೇಸರಗಳಿಗೆ ಜಾಗ ನೀಡಬೇಡ ನಾನು ನಿನ್ನ ಜೊತೆಗಿರುವೆ
ಎನ್ನುವ ಭರವಸೆ ಮಾತುಗಳಿಂದ ಗಝಲ್ ಪ್ರಾರಂಭ ಆಗಿದೆ

ಜೀವನವೆನ್ನುವುದು ಕಷ್ಟ ಸುಖಗಳ ಸಂತೆ ಅದನ್ನು ಎದುರಿಸೋಣ
ಮೋಹ,ಮದ,ಮತ್ಸರಳು ತುಂಬಿರುವ ಕಡೆ ಸಂತೋಷ ಹಂಚುವುದನ್ನು ಬಿಡದೆ ಇರೋಣ
ಎನ್ನುವ ಸಕಾರಾತ್ಮಕ ಬೆಳವಣಿಗೆ ಕಂಡಿದೆ

ನಗುನಗುತ್ತಾ ಇದ್ಧರೆ ಎಂತಹ ಕಷ್ಟಗಳೂ ದೂರಾಗುತ್ತವೆ ಅದಂತೂ ನಿಜ.  
ನಿರ್ಲಕ್ಷಿಸುವವರೊಂದಿಗೆ ಸೇರಬೇಡ ಸಖಿ ಎನ್ನುವ ಎಚ್ಚರಿಕೆಯ ಸಂದೇಶ ನೀಡಿರುವ ಗಝಲ್ ಚೆನ್ನಾಗಿದೆ

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.