*ಕಲ್ಲ ಕಠಿಣತೆ ತುಂಬಿದ ಕಲಿಗಾಲದಲ್ಲಿ ಬೆಣ್ಣೆಯಂತಹ ಮೃದು ಮನಸ ಕವಿ ಕುಲಕ್ಕೆ ನಮಸ್ಕಾರ*
🍁🍁🍁🍁🍁🍁🍁
*ಹಾಯ್ಕುಗಳ ನಿಯಮಗಳೆಲ್ಲ ಹಾಯಾಗಿ ಕವಿ ಚಿತ್ತದಿ ನೆಲೆನಿಂತಿದೆ. ಅದರ ಪರಿಣಾಮವೇ ಇಂದು ಬಳಗದಲಿಷ್ಟು ಹಾಯ್ಕು ಓಡಾಡಿದೆ. ಬರೆದ ಎಲ್ಲಾ ಚೈತನ್ಯರಿಗೂ ಜ್ಞಾನ ಅಕ್ಷಯವಾಗಲೆಂಬ ಹಾರೈಕೆ.....*
🌷🌷🌷🌷🌷🌷🌷🌷
*ಚಂದಿರನಂಗಳದಲ್ಲಿ ಮಿನುಗುತ್ತಲೇ ಮೋದ ಗೊಳಿಸುವ ತಾರೆಗಳ ಇಂದಿನ ರಚನೆಯ ಫಲಿತಾಂಶ ಈ ಕೆಳಗಿನಂತಿದೆ.*
🍀🍀🍀🍀🍀🍀
*ಅತ್ಯುತ್ತಮ*
-----------------------------------
🏆 .
*ಮಧು ಮೇಡಂ*
*ಶಶಿ ವಸಂತ ಮೇಡಂ*
🌾🌾🌾🌾🌾🌾
*ಉತ್ತಮ*
-------------------------------
*ಶೇಖಪ್ಪ ಸತ್ಯಪ್ಪನವರ*
*ಜೀವಪರಿ ಮೇಡಂ*
*ಪಂಕಜಾ ಮೇಡಂ*
🌿🌿🌿🌿🌿🌿🌿
*ತೀರ್ಪಿನ ಬಳಗದ ಆಯ್ಕೆ*
–--------------------------
*ವಿಜಯ ಮೇಡಂ*
*ಸುರೇಶ್ ನೆಗಳಗುಳಿ ಸರ್*
*ಶಿರ ಸರ್*
🌺🌺🌺🌺🌺🌺
*ಇಂದಿನ ಉತ್ತಮ ವಿಮರ್ಶಕರು*
""""""""""""""""""""""""""""""""
*ಗೋವಿಂದಪ್ಪ ಸರ್*
💮💮💮💮💮💮
*ಇಂದಿನ ಅಡ್ಮಿನ್*
-------------------------
*ಮಲ್ಲೇಶ್ ಜಿ*
🐇🐇🐇🐇🐇🐇
*ನಾಳಿನ ನಿರ್ವಾಹಕರು*
******************
**
🐥🐥🐥🐥🐥🐥🐥
*ನಾಳಿನ ವಿಷಯ*
-------------------------
*ಒಬ್ಬನಿಗೆ ಶ್ರದ್ಧೆ ಇದ್ದಷ್ಟೂ ಜ್ಞಾನವೂ ಕೂಡ ಲಭಿಸುವುದು. ಎಲ್ಲಿ ಶ್ರದ್ಧೆ ಬಹಳ ಕಡಿಮೆ ಇದೆಯೋ ಅಲ್ಲಿ ಜ್ಞಾನ ನಿಲ್ಲಲಾರದು.ತಿನ್ನುವ ವಿಚಾರದಲ್ಲಿ ಬಹಳ ವಿಮರ್ಶೆಮಾಡುವ ಹಸು ಅಧಿಕ ಹಾಲನ್ನು ಕೊಡಲಾರದು. ಯಾವ ಹಸು ಎಲ್ಲಾ ವಿಧವಾದ ಆಹಾರ ( ಹುಲ್ಲು,ಎಲೆ, ಹೊಟ್ಟು, ಸೊಪ್ಪು) ತಿನ್ನುತ್ತದೆಯೋ ಅದು ಬೇಕಾದಷ್ಟು ಹಾಲು ಕೊಡುತ್ತದೆ.*
(ರಾಮಕೃಷ್ಣ ಪರಮಹಂಸ)
🎄🎄🎄🎄🎄🎄🎄🎄
*ಜ್ಞಾನ ನಮ್ಮ ಆವಶ್ಯಕತೆ ಆಗಬೇಕು ಆಗ ನಾವು ಚೌಕಾಶಿ ಮಾಡುವುದಿಲ್ಲ ..* 🙏🏻
*💞ಶುಭವಾಗಲಿ💞*
Comments
Post a Comment