Skip to main content

ಫಲಿತಾಂಶ ಹಾಯ್ಕು

*ಕಲ್ಲ ಕಠಿಣತೆ ತುಂಬಿದ ಕಲಿಗಾಲದಲ್ಲಿ ಬೆಣ್ಣೆಯಂತಹ ಮೃದು ಮನಸ ಕವಿ ಕುಲಕ್ಕೆ ನಮಸ್ಕಾರ* 
🍁🍁🍁🍁🍁🍁🍁

*ಹಾಯ್ಕುಗಳ ನಿಯಮಗಳೆಲ್ಲ ಹಾಯಾಗಿ ಕವಿ ಚಿತ್ತದಿ ನೆಲೆನಿಂತಿದೆ. ಅದರ ಪರಿಣಾಮವೇ ಇಂದು ಬಳಗದಲಿಷ್ಟು ಹಾಯ್ಕು ಓಡಾಡಿದೆ. ಬರೆದ ಎಲ್ಲಾ ಚೈತನ್ಯರಿಗೂ ಜ್ಞಾನ ಅಕ್ಷಯವಾಗಲೆಂಬ ಹಾರೈಕೆ.....*
 
🌷🌷🌷🌷🌷🌷🌷🌷

*ಚಂದಿರನಂಗಳದಲ್ಲಿ ಮಿನುಗುತ್ತಲೇ ಮೋದ ಗೊಳಿಸುವ ತಾರೆಗಳ ಇಂದಿನ ರಚನೆಯ ಫಲಿತಾಂಶ ಈ ಕೆಳಗಿನಂತಿದೆ.*

🍀🍀🍀🍀🍀🍀

*ಅತ್ಯುತ್ತಮ*
-----------------------------------

🏆 .  
*ಮಧು ಮೇಡಂ*

*ಶಶಿ ವಸಂತ ಮೇಡಂ*
🌾🌾🌾🌾🌾🌾
*ಉತ್ತಮ*
-------------------------------
*ಶೇಖಪ್ಪ ಸತ್ಯಪ್ಪನವರ*

*ಜೀವಪರಿ ಮೇಡಂ*

*ಪಂಕಜಾ ಮೇಡಂ*

🌿🌿🌿🌿🌿🌿🌿
*ತೀರ್ಪಿನ ಬಳಗದ ಆಯ್ಕೆ*
–--------------------------
*ವಿಜಯ ಮೇಡಂ*

*ಸುರೇಶ್ ನೆಗಳಗುಳಿ ಸರ್*

*ಶಿರ ಸರ್*
 
🌺🌺🌺🌺🌺🌺
*ಇಂದಿನ ಉತ್ತಮ ವಿಮರ್ಶಕರು*
""""""""""""""""""""""""""""""""
*ಗೋವಿಂದಪ್ಪ ಸರ್*
💮💮💮💮💮💮

*ಇಂದಿನ ಅಡ್ಮಿನ್*
-------------------------

*ಮಲ್ಲೇಶ್ ಜಿ*
🐇🐇🐇🐇🐇🐇
*ನಾಳಿನ ನಿರ್ವಾಹಕರು*
******************
**
🐥🐥🐥🐥🐥🐥🐥
*ನಾಳಿನ ವಿಷಯ*
-------------------------
*ಒಬ್ಬನಿಗೆ ಶ್ರದ್ಧೆ ಇದ್ದಷ್ಟೂ ಜ್ಞಾನವೂ ಕೂಡ ಲಭಿಸುವುದು. ಎಲ್ಲಿ ಶ್ರದ್ಧೆ ಬಹಳ ಕಡಿಮೆ ಇದೆಯೋ ಅಲ್ಲಿ ಜ್ಞಾನ ನಿಲ್ಲಲಾರದು.ತಿನ್ನುವ ವಿಚಾರದಲ್ಲಿ ಬಹಳ ವಿಮರ್ಶೆಮಾಡುವ ಹಸು ಅಧಿಕ ಹಾಲನ್ನು ಕೊಡಲಾರದು. ಯಾವ ಹಸು ಎಲ್ಲಾ ವಿಧವಾದ ಆಹಾರ ( ಹುಲ್ಲು,ಎಲೆ, ಹೊಟ್ಟು, ಸೊಪ್ಪು) ತಿನ್ನುತ್ತದೆಯೋ ಅದು ಬೇಕಾದಷ್ಟು ಹಾಲು ಕೊಡುತ್ತದೆ.*
(ರಾಮಕೃಷ್ಣ ಪರಮಹಂಸ)
🎄🎄🎄🎄🎄🎄‌‌‌‌🎄🎄

*ಜ್ಞಾನ ನಮ್ಮ ಆವಶ್ಯಕತೆ ಆಗಬೇಕು ಆಗ ನಾವು ಚೌಕಾಶಿ ಮಾಡುವುದಿಲ್ಲ ..* 🙏🏻

                  *💞ಶುಭವಾಗಲಿ💞*

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...