ಚದುರಂಗದಾಟ(ಹನಿಕವನ)
ಸ್ಪರ್ಧೆಗಾಗಿ
ಬಾಳೆಂಬ ಚಂದುರಂಗದಾಟದಲಿ
ದೇವನಾಡಿಸಿದಂತಾಡುವ ಕಾಯಿಗಳು
ಸೋಲು ಗೆಲುವೆಲ್ಲಾ ಅವನ ದಯೆ
ಇರಬೇಕು ನಂಬಿಕೆಯು ಬಾಳಲೆಂದೂ
ಕಷ್ಟ ಸುಖವೆನಿದ್ದರೂ ಅವನ ಕೊಡುಗೆ
ಗೆಲ್ಲಬೇಕು ದೇವನಾಡುವ ಈ ಆಟದಲಿ
ದ್ವೇಷ ಅಸೂಯೆಯ ಬಿಟ್ಟು ಬಿಡು
ಸ್ನೇಹ ಪ್ರೀತಿ ವಿಶ್ವಾಸ ಹರಡಿ ಬಿಡು
ಪಂಕಜಾ.ಕೆ.ಮುಡಿಪು.
ನಿವೃತ್ತ. ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
Comments
Post a Comment