ಕೃತಘ್ನ (ನ್ಯಾನೊ ಕಥೆ)
ಪ್ರೀತಿ ವಿಶ್ವಾಸ ಕರುಣೆಯ ಕಡಲಾಗಿದ್ದ ,ಗೌರಿಯನ್ನು ಕಟುಕನು ಎಳೆದೊಯ್ಯುವಾಗ , ಅಂಬಾ ಎಂದು ಕರುಣಾಜನಕವಾಗಿ ಕೊಸರಾಡುತ್ತಾ ಮೂಕ ವಾಗಿ ರೋಧಿಸುವ, ಆಕೆಯನ್ನು ಕಂಡಾಗ. ಎಂತವರಿಗಾದರೂ ಕರುಣೆ ಬಾರದಿರದು. ಆದರೆ ಅದನ್ನು ಸಾಕಿದ ಭೀಮಣ್ಣ ತನಗೆ ಸಿಕ್ಕಿದ ಹಣವನ್ನು ಲೆಕ್ಕಹಾಕುತ್ತ ಖುಷಿಯಲ್ಲಿದ್ದ.
ಪಂಕಜಾ.ಕೆ. ಮುಡಿಪು
Comments
Post a Comment