ಕಾವ್ಯಕೂಟ ಸ್ಪರ್ಧೆಲಿ ಉತ್ತಮ ಹೇಳಿ ಆಯ್ಕೆ ಆದ ಎನ್ನ ನ್ಯಾನೊ ಕಥೆ
ದತ್ತ ಪದ... ಅಳಲು
ಭ್ರಮನಿರಸನ
ಪ್ರಾಣ ಸ್ನೇಹಿತೆಯೆಂದು ನಂಬಿ ರಮ್ಯಳಲ್ಲಿ ತನ್ನ ಮನದ ಅಳಲನ್ನು ತೋಡಿಕೊಂಡು ಸ್ವಲ್ಪ ಸಮಾಧಾನಗೊಂಡಿದ್ದ ನೀರಜಾಳಿಗೆ ರಮ್ಯಾ ತನ್ನ ಹಿಂದಿನಿಂದ ತಾನು ಹೇಳಿದ್ದಕ್ಕೆ ಒಂದಕ್ಕೆರಡು ಸೇರಿಸಿ ತನ್ನನ್ನು ಗೇಲಿ ಮಾಡಿ ನಗುತ್ತಿರುವುದು ತಿಳಿದಾಗ ಭ್ರಮನಿರಸನವಾಯಿತು
ಪಂಕಜಾ.ಕೆ. ಮುಡಿಪು
Comments
Post a Comment