Skip to main content

ನ್ಯಾನೊ ಕಥೆ ಕಾವ್ಯ ಕೂಟ ದಲ್ಲಿ ಮೆಚ್ಚುಗೆ

[08/07, 3:43 PM] pankajarambhat: ಕಾವ್ಯ ಕೂಟ ಸ್ಪರ್ಧೆಗಾಗಿ ನ್ಯಾನೊ ಕಥೆ
ದತ್ತಪದ....ಮುಖವಾಡ

 ಸೋಗು

ಆ ಸುಂದರ ಸಂಸಾರಕ್ಕೆ ಯಾರ ಕೆಟ್ಟ ಕಣ್ಣು ಬಿತ್ತೋ  ,ದುಡಿದು ತರುತ್ತಿದ್ದ ಯಜಮಾನ ಕೈ ಕಾಲು ಮುರಿದು ಹಾಸಿಗೆ ಸೇರುವಂತಾಯಿತು.  ನಂದೀಶನಲ್ಲಿ  ಹಣವಿದ್ದಾಗ ಇರುವೆಯಂತೆ ಮುತ್ತಿ ಕೊಂಡಿದ್ದ ನೆಂಟರಿಷ್ಟರು ಕಷ್ಟದ ಸಮಯದಲ್ಲಿ ಈ ಕಡೆ ತಿರುಗಿಯೂ ನೋಡಲಿಲ್ಲ   .ಮನೆಯ ಹಿರಿಯ ಮಗಳಾದ ಸುಗಂಧಿ  ಇದೆಲ್ಲದರಿಂದ ದೃತಿ ಕೆಟ್ಟರೂ ಮುಖವಾಡವನ್ನು ಧರಿಸಿ ಸೋಗಿನ ಪ್ರೀತಿ ತೋರುವವರ  ಮುಖವಾಡ ಬಯಲಾದುದು ಕಂಡು ನಿಡುಸುಯ್ದಳು

ಪಂಕಜಾ ರಾಮಭಟ್ ಕಬ್ಬಿನಹಿತ್ಲು
[08/07, 10:00 PM] +91 87220 12503: *ಕಾವ್ಯ ಕೂಟ ಸ್ಪರ್ಧೆ ಫಲಿತಾಂಶ*
🦚🦚🦚🦚🦚🦚🦚🦚🦚
*ದಿನಾಂಕ....08/07/2020*

*ವಾರ......ಬುಧವಾರ*

*ಪ್ರಕಾರ....ನ್ಯಾನೋಕಥೆ*

*ವಿಷಯ...ಮುಖವಾಡ*

*ನಿರ್ವಹಣೆ.. ನಂದಿನಿ ಶಿ  ರ*
🌺🌺🌺🌺🌺🌺🌺🌺🌺
*ಗದ್ಯಸಾಹಿತ್ಯದ ಅನೇಕ ಪ್ರಕಾರಗಳಲ್ಲಿ* *ನ್ಯಾನೋ ಪ್ರಕಾರವೂ ಒಂದು.ಹೆಸರೇ* *ಹೇಳುವಂತೆ ಚಿಕ್ಕದು ಅಂತ ಅರ್ಥ, ಈಗ ಉದ್ದುದ್ದ ಕಥೆ ಹೇಳಲು,ಓದಲು* *ಪುರುಸೊತ್ತಿಲ್ಲ,* *ಆದರೆ ಎಷ್ಟೋ ಉದ್ದ ಕಥೆಯಲ್ಲಿ* *ಹೇಳುವ ವಿಷಯವನ್ನು ಚಿಕ್ಕ* *ನ್ಯಾನೋದಲ್ಲಿ ಹೇಳಬೇಕು,ಮತ್ತು* *ಅದು ಸಮಾಜಕ್ಕೆ ಒಂದು ಸಂದೇಶ* *ಕೊಡುವಂತಿರಬೇಕು,ಪಾತ್ರಗಳು* *ಮಾತನಾಡಬೇಕು,ಕಥೆಯ ಕೊನೆಯನ್ನು ಓದುಗರೇ* *ವಿವೇಚನೆಗಳಿಗೊಳಪಡಿಸಿಕೊಂಡು* *ಅಂತ್ಯ ಕೊಟ್ಟುಕೊಳ್ಳಬೇಕು,ಇದು* *ನ್ಯಾನೋದ ವಿಶೇಷ.ಇಂದು ಕೊಟ್ಟ* *ಪದಕ್ಕೆ ಚೆನ್ನಾಗಿ ಎಲ್ಲರೂ ಬರೆದಿರುವಿರಿ* *ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು* *ತಿಳಿದುಕೊಂಡು ಉತ್ತಮ ಅಂಶವುಳ್ಳ* *ನ್ಯಾನೋ ಕಥೆ* *ಬರೆಯೋಣ*
*ತಮ್ಮೆಲ್ಲರ ಭಾಗವಹಿಸುವಿಕೆಯೇ ನಮಗೆ ಖುಷಿ.  *ಗೆಲ್ಲೋದಕ್ಕಿಂತ ಕಲಿತು ಭಾಗವಹಿಸೋದು ಮುಖ್ಯ.*
🌈🌈🌈🌈🌈🌈🌈🌈🌈
*ಅತ್ಯುತ್ತಮ...🏆🏆*
 ೧)ಜೀವಪರಿ
೨)ಜ್ಯೋತಿ ಹೊಸಕೋಟೆ  
೩)ಕೆ ಸುನಂದ 


*ಉತ್ತಮ....🥇🥇🥇*
೧)ಮಂಜುನಾಥ ಕೆ ಶಿವಪುರ
೨)ಅನಸೂಯ 
೩)ಭಾಗ್ಯ ನಂಜುಂಡಸ್ವಾಮಿ 
೪)ಇಕ್ಬಾಲ್ ಕೈರಂಗಳ  



*ಪ್ರಥಮ.....🏅🏅🏅*
೧)ಡಾ. ಸುರೇಶ ನೆಳಗುಳಿ 
೨)ದ್ಯಾ ಈ. ತ 
೩)ಲಲಿತ ಮ ಅರಳಿ 
೪)ಮಹಾದೇವ ರಾಯಚೂರು

*ದ್ವಿತೀಯ.....🥈🥈🥈*
೧)ಮಲ್ಲೇಶ ಜಿ 
೨)ಜಯಶ್ರೀ ರಾ. ಮ 
೩)ರೇಖಾ ವಿ ಕಂಪ್ಲಿ 

*ತೃತೀಯ.....🥉🥉🥉🥉*
೧)ರಂಜನ್ ಸಾಧಿತ್ 
೨)ಅಶೋಕ್ ಬೆಳಂಜಿ 
೩)ವೆನಲಕೃಷ್ಣ 

*ಮೆಚ್ಚುಗೆ.....🎁🎁🎁🎁*
೧)ಸುಮಂಗಲಿ ಕಿಣೆ 
೨)ಪಂಕಜ ರಾಮಭಟ್ 
೩)ಹೇಮಲತಾ ಕೆ ಎನ್ 

🎍🎍🎍🎍🎍🎍🎍🎍🎍         
         *ಅಭಿನಂದನೆಗಳು*
☘☘☘☘☘☘☘☘☘
🙏🙏🙏🙏🙏🙏🙏🙏🙏
*ವೇದಿಕೆ ಕಲ್ಪಿಸಿ ಬೆಳೆಯಲು,ಬರೆಯಲು ಅವಕಾಶ ನೀಡುತ್ತಿರುವ ಈಶ್ವರ್ ಗುರುಗಳಿಗೆ*
*ವಂದನೆಗಳು.*
💦💦💦💦💦💦💦💦💦
*ಕಲಿಯುತ್ತ ಕಲಿಸಿರಿ,ಬೆಳೆಯುತ್ತ ಬೆಳೆಸಿರಿ.*
🌻🌻🌻🌻🌻🌻🌻🌻🌻

 *❤❤ಶುಭರಾತ್ರಿ*❤❤

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...