ಚಿತ್ರಕ್ಕೊಂದು ನ್ಯಾನೊ ಕಥೆ
ಗುರು ಮತ್ತುಗುರಿ
ತುಂಬಾ ದಿನದಿಂದ ಶಿಕ್ಷಕರಿಲ್ಲದೆ ಇದ್ದ ಆ ಹಳ್ಳಿಯ ಶಾಲೆಗೆ ಬಂದ ರಮೇಶ, ತನ್ನ ಸ್ವಂತ ಖರ್ಚಿನಲ್ಲಿ ಗೋಡೆಯಲ್ಲಿ ಸ್ವಾತಂತ್ರ್ಯಕ್ಕಾಗಿ ದುಡಿದ ಮಹಾತ್ಮರ ಫೋಟೋಗಳನ್ನು ತೂಗು ಹಾಕಿ, ನೆಲದಲ್ಲಿ ಶಿಸ್ತಿನಿಂದ ಕುಳಿತ ಮಕ್ಕಳಿಗೆ ಕಪ್ಪು ಹಲಗೆಯ ಮೇಲೆ ಗುರು ಮತ್ತು ಗುರಿ ಎಂದು ಬರೆದುದನ್ನು ತೋರಿಸುತ್ತಾ, ಗುರು ಮತ್ತು ಗುರಿಯ ಬಗ್ಗೆ ಹೇಳುತ್ತಾ ,ಮಕ್ಕಳನ್ನು ತಮ್ಮ ಗುರಿಯ ಕಡೆ ಮನಸು ನೆಡುವಂತೆ ಉತ್ತಮವಾಗಿ ಪಾಠಮಾಡಿ ,ಹಳ್ಳಿಯ ಆ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಿ ಉತ್ತಮ ಅಧ್ಯಾಪಕನೆಂಬ ಬಿರುದು ಪಡೆದ
ಪಂಕಜಾ. ಕಬ್ಬಿನಹಿತ್ಲು ಮುಡಿಪು
Comments
Post a Comment