Skip to main content

ಬಾರಯ್ಯ ಬಾರೋ ಕಾವ್ಯ ಕೂಟ

[11/08, 11:22 PM] pankajarambhat: ಬಾರಯ್ಯ ಬಾರೋ
 
 ಯದುಕುಲ ತಿಲಕ
 ಯಶೋದೆ ಬಾಲಕ
 ಗೋವರ್ಧನೋದ್ದಾರಿ
 ಗೋಪಿಲೋಲಾ ಬಾರಯ್ಯ ಬಾರೋ
 
ಪೂತನಿಯ ಸೆಳೆದಟ್ಟಿ
ಬೆಣ್ಣೆಯನು ಕದ್ದು
ತಾಯಿಗೆ ಬಾಯಲ್ಲಿ 
ಜಗವನ್ನೇ ತೋರಿದ ಲೀಲಾಮಯ ಬಾರೋ

ಯಮುನೆಯ ತೀರದಲಿ 
ರಾಧೇಯೊಡನಾಡುತ್ತ
ಗೋಪಿಯರ ಮನವನ್ನು
ಸೆಳೆದ ಚೆಲುವಾಂತ ಚೆನ್ನಿಗನೆ ಬಾರೋ

ವೈಕುಂಠ ವಾಸಿಯೇ
ಪದುಮನಾಭನೆ
ಭಕ್ತಿಯಲಿ ಬೇಡುವೆನು
ಕೊಡು ವರವ ಬಾರಯ್ಯ ಬಾರೋ

ರಾಧಾ ಮಾದವ
ಮುರಳೀಲೋಲ
ಬಗೆ ಬಗೆಹೂಗಳ
ಅರ್ಪಿಸಿ ಪೂಜೆಪೆ ನಿನ್ನ ಬಾರಯ್ಯ ಬಾರೋ

ಪಂಕಜಾ ಕೆ ಮುಡಿಪು
[11/08, 11:22 PM] pankajarambhat: ಸರ್ವರಿಗೂ ಮತ್ತೊಮ್ಮೆ ಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು

ಅಷ್ಟಮಿಯ ಶ್ರೇಷ್ಠತೆಯ ಬಿಂಬಿಸಿ ಬರೆದ ಉತ್ಕೃಷ್ಟ ಬರಹಗಳ ತೂಗುವುದು ಕೃಷ್ಣನನು ತೂಗಿದಷ್ಟೇ ಭಾರ ಬೆಣ್ಣೆಯ ಚಪ್ಪರಿಸಿದಷ್ಟೇ ಸೊಗಸು.

 *ಫಲಿತಾಂಶ ಪಟ್ಟಿ* 

ದಿನಾಂಕ *11/08/20* 

ವಾರ *ಮಂಗಳವಾರ* 

ಇಂದಿನ ಅಡ್ಮಿನ್: *ಮಲ್ಲೇಶ ಜಿ* 

ಪ್ರಕಾರ *ಭಾವಗೀತೆ* 

ವಿಷಯ *ಕೃಷ್ಣ* 

🏕️🏕️🏕️🏕️🏕️🏕️🏕️

 🏆 *ಅತ್ಯುತ್ತಮ* 🏆

ಶಕುಂತಲಾ ಮೇಡಂ
ಸುರೇಶ್ ನೆಗಳಗುಳಿ ಸರ್
ಭಾಗ್ಯ ನಂಜುಂಡಸ್ವಾಮಿ

🌇🌇🌇🌇🌇🌇🌇

 🎖️ *ಉತ್ತಮ* 🎖️

ಲಕ್ಷ್ಮಿ ವಿ ಭಟ್
ಬಸನಗೌಡ ಎಂ ಪಾಟೀಲ
ಪಂಕಜ ಮುಡಿಪು
ಲಲಿತ ಮ ಅರಳಿ

🎇🎇🎇🎇🎇🎇🎇

 🥇 *ಪ್ರಥಮ* 

ಮಹಾದೇವ ರಾಯಚೂರು
ಶಾಂತ ಜೆ ಅಳದಂಗಡಿ
ನಂದಿನಿ ಶಿ ರ ಕೋಣನೂರು
ಈಶ್ವರ ಮಮದಪುರ

🏵️🏵️🏵️🏵️🏵️🏵️

🥈  *ದ್ವಿತೀಯ* 

ಸುಮಂಗಲ ಕಿಣಿ
ಪದ್ಮಾ ಮೂರ್ತಿ
ಮಂಜುನಾಥ ಕೆ ಶಿವಪುರ

🎯🎯🎯🎯🎯🎯🎯

 🥉 *ತೃತೀಯ* 

ಸೌಗಂಧಿಕ ಜೋಯಿಸ್
ಬಸವರಾಜ್ ಬಹದ್ದೂರ್
ವೆನ್ನಲಕೃಷ್ಣ

🏀🏀🏀🏀🏀🏀🏀

🏅 *ಮೆಚ್ಚುಗೆ* 

ಸುರೇಶ ತಗೊಂಡ
ಸೋಮಶೇಖರ ಹ ರಾಂಪೂರ
ದೀಪಿಕಾ ಚಾಟೆ
ದ್ಯಾ ಈ ತ
ಕೆ ಸುನಂದಾ

🐢🐢🐢🐢🐢🐢🐢
ಅವಕಾಶವಿತ್ತ ಗುರು ಈಶ್ವರ ಮಮದಪುರ ಗುರುಗಳಿಗೆ ಧನ್ಯವಾದಗಳು🙏🙏🙏

🦜🦜🦜🦜🦜🦜
ಕಲಿಯುತ್ತ ಕಲಿಸಿರಿ ಬೆಳೆಯುತ್ತ ಬೆಳೆಸಿರಿ
🦚🦚🦚🦚🦚🦚🦚
ಶುಭರಾತ್ರಿ

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...