[11/08, 11:22 PM] pankajarambhat: ಬಾರಯ್ಯ ಬಾರೋ
ಯದುಕುಲ ತಿಲಕ
ಯಶೋದೆ ಬಾಲಕ
ಗೋವರ್ಧನೋದ್ದಾರಿ
ಗೋಪಿಲೋಲಾ ಬಾರಯ್ಯ ಬಾರೋ
ಪೂತನಿಯ ಸೆಳೆದಟ್ಟಿ
ಬೆಣ್ಣೆಯನು ಕದ್ದು
ತಾಯಿಗೆ ಬಾಯಲ್ಲಿ
ಜಗವನ್ನೇ ತೋರಿದ ಲೀಲಾಮಯ ಬಾರೋ
ಯಮುನೆಯ ತೀರದಲಿ
ರಾಧೇಯೊಡನಾಡುತ್ತ
ಗೋಪಿಯರ ಮನವನ್ನು
ಸೆಳೆದ ಚೆಲುವಾಂತ ಚೆನ್ನಿಗನೆ ಬಾರೋ
ವೈಕುಂಠ ವಾಸಿಯೇ
ಪದುಮನಾಭನೆ
ಭಕ್ತಿಯಲಿ ಬೇಡುವೆನು
ಕೊಡು ವರವ ಬಾರಯ್ಯ ಬಾರೋ
ರಾಧಾ ಮಾದವ
ಮುರಳೀಲೋಲ
ಬಗೆ ಬಗೆಹೂಗಳ
ಅರ್ಪಿಸಿ ಪೂಜೆಪೆ ನಿನ್ನ ಬಾರಯ್ಯ ಬಾರೋ
ಪಂಕಜಾ ಕೆ ಮುಡಿಪು
[11/08, 11:22 PM] pankajarambhat: ಸರ್ವರಿಗೂ ಮತ್ತೊಮ್ಮೆ ಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು
ಅಷ್ಟಮಿಯ ಶ್ರೇಷ್ಠತೆಯ ಬಿಂಬಿಸಿ ಬರೆದ ಉತ್ಕೃಷ್ಟ ಬರಹಗಳ ತೂಗುವುದು ಕೃಷ್ಣನನು ತೂಗಿದಷ್ಟೇ ಭಾರ ಬೆಣ್ಣೆಯ ಚಪ್ಪರಿಸಿದಷ್ಟೇ ಸೊಗಸು.
*ಫಲಿತಾಂಶ ಪಟ್ಟಿ*
ದಿನಾಂಕ *11/08/20*
ವಾರ *ಮಂಗಳವಾರ*
ಇಂದಿನ ಅಡ್ಮಿನ್: *ಮಲ್ಲೇಶ ಜಿ*
ಪ್ರಕಾರ *ಭಾವಗೀತೆ*
ವಿಷಯ *ಕೃಷ್ಣ*
🏕️🏕️🏕️🏕️🏕️🏕️🏕️
🏆 *ಅತ್ಯುತ್ತಮ* 🏆
ಶಕುಂತಲಾ ಮೇಡಂ
ಸುರೇಶ್ ನೆಗಳಗುಳಿ ಸರ್
ಭಾಗ್ಯ ನಂಜುಂಡಸ್ವಾಮಿ
🌇🌇🌇🌇🌇🌇🌇
🎖️ *ಉತ್ತಮ* 🎖️
ಲಕ್ಷ್ಮಿ ವಿ ಭಟ್
ಬಸನಗೌಡ ಎಂ ಪಾಟೀಲ
ಪಂಕಜ ಮುಡಿಪು
ಲಲಿತ ಮ ಅರಳಿ
🎇🎇🎇🎇🎇🎇🎇
🥇 *ಪ್ರಥಮ*
ಮಹಾದೇವ ರಾಯಚೂರು
ಶಾಂತ ಜೆ ಅಳದಂಗಡಿ
ನಂದಿನಿ ಶಿ ರ ಕೋಣನೂರು
ಈಶ್ವರ ಮಮದಪುರ
🏵️🏵️🏵️🏵️🏵️🏵️
🥈 *ದ್ವಿತೀಯ*
ಸುಮಂಗಲ ಕಿಣಿ
ಪದ್ಮಾ ಮೂರ್ತಿ
ಮಂಜುನಾಥ ಕೆ ಶಿವಪುರ
🎯🎯🎯🎯🎯🎯🎯
🥉 *ತೃತೀಯ*
ಸೌಗಂಧಿಕ ಜೋಯಿಸ್
ಬಸವರಾಜ್ ಬಹದ್ದೂರ್
ವೆನ್ನಲಕೃಷ್ಣ
🏀🏀🏀🏀🏀🏀🏀
🏅 *ಮೆಚ್ಚುಗೆ*
ಸುರೇಶ ತಗೊಂಡ
ಸೋಮಶೇಖರ ಹ ರಾಂಪೂರ
ದೀಪಿಕಾ ಚಾಟೆ
ದ್ಯಾ ಈ ತ
ಕೆ ಸುನಂದಾ
🐢🐢🐢🐢🐢🐢🐢
ಅವಕಾಶವಿತ್ತ ಗುರು ಈಶ್ವರ ಮಮದಪುರ ಗುರುಗಳಿಗೆ ಧನ್ಯವಾದಗಳು🙏🙏🙏
🦜🦜🦜🦜🦜🦜
ಕಲಿಯುತ್ತ ಕಲಿಸಿರಿ ಬೆಳೆಯುತ್ತ ಬೆಳೆಸಿರಿ
🦚🦚🦚🦚🦚🦚🦚
ಶುಭರಾತ್ರಿ
Comments
Post a Comment