Skip to main content

ಅಲ್ವಾ ಹನಿ ಕವನದ ಬಗ್ಗೆ ವಿಮರ್ಶೆ

[01/08, 7:55 AM] pankajarambhat: 🙏

ನನ್ನ ಹನಿಗವನದ ಮೇಲಿನ ಶ್ರೀ ಶ್ರೀಪಂಕಜಾ.ಕೆ ಮುಡಿಪು. ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ ಮೇಡಂ ರವರ "ಅಲ್ವಾ"ಹನಿಗವನವು

ಮನೆಯಾಕೆ ಮಾಡಿದ ಹಲ್ವವನು ತಿಂದು ಇದ್ದ ಹಲ್ಲು ಸೆಟ್ಟು ಮುರಿದುಹೋಗಿ ವ್ಯಕ್ತಿಯು ಗುರುತು ಜನರಿಗೆ ತಿಳಿಯದಂತಾಗಿ ವ್ಯೆಕ್ತಿಯು ನೀನೆಯೊ ಅಥವಾ ನಾವು ತಿಳಿದದ್ದು ತಪ್ಪೊ  ಎನ್ನುವ  ದ್ವಂದ್ವಕ್ಕೊಳಗಾಗುವ ಸ್ವಾರಸ್ಯಕರ  ಸನ್ನಿವೇಶವನ್ನು ಸೊಗಸಾಗಿ ಪ್ರತಿಬಿಂಬಿಸುತ್ತದೆ.

ತಮಗೆ ಶುಭವಾಗಲಿ ಮೇಡಂ💐💐

ಧನ್ಯವಾದಗಳು 💐💐
[01/08, 7:55 AM] pankajarambhat: ನಮಸ್ತೇ🙏 ಪಂಕಜಾ.ಕೆ.ಮುಡಿಪು.ಮೇಡಂ ರವರಿಗೆ,ಹಾಸ್ಯಗವನದ ಶೀರ್ಷಿಕೆ:-ಅಲ್ವಾ,ಸುಂದರ ಹಾಸ್ಯದಿಂದ ಕೂಡಿದ ಹನಿಗವನ ಮೇಡಂ,ನೀವು ಯಜಮಾನ್ರುಗೆ ಆ ರೀತಿಯ  ಹಲ್ವಾ  ಮಾಡಿ ಕೊಟ್ಟು,ಹಲ್ಲುಸೆಟ್ ಮುರಿಸಿ, ಯಾರೆಂದು ತಿಳಿಯದಾಗಿ ಮಾಡಿ,ನೀವಾಲ್ವ ಎನ್ನುವಂತೆ ಮಾಡಿರುವುದು ಸೂಪರ್ ಮೇಡಂ.👌👏👍🌺🙏
[01/08, 7:55 AM] pankajarambhat: ಪಂಕಜಾ ಕೆ ಮುಡಿಪು... ಮೇಡಂ ನಿಮ್ಮ *ಅಲ್ವಾ* ಸುಪ್ಪರ್ ಹನಿ... ನಗು ಉಕ್ಕಲೇ ಬೇಕು... ಅಲ್ಲಿ ಮತ್ತೂ *ಅಲ್ವಾಕ್ಕೆ* *ಹಲ್ವಾನ* ಪ್ರಾಸ ಕೊಟ್ಟಿದ್ದರೆ ಇನ್ನೂ ಅದ್ಭುತ ಪಂಚ್ ಹೊಡೀತಿತ್ತು ನೋಡಿ...👌💐👏👍ಅಭಿನಂದನೆಗಳು ನಿಮಗೆ
[01/08, 7:55 AM] pankajarambhat: ಪಂಕಜ ಕೆ ರವರ *ಅಲ್ವಾ *

ಬರೀ ಒಂದು ಹಲ್ವಾ ತಿಂದ ಪರಿಣಾಮ ಇಷ್ಟು ಬದಲಾವಣೆ ತರಬಲ್ಲುದು ಎಂದು  ನಾನು ಎಣಿಸಿರಲಿಲ್ಲ. ಭಾರೀಕ್ವಾಲಿಟಿ ಹಲ್ವಾ. ಅದೇ ಮುಖ ಕಂಡು ಕಂಡು ಬೇಸತ್ತವರು ಈ ವಿಧಾನದಿಂದ ತಮ್ಮ ಮುಖ ಚಹರೆಯನ್ನು ಬದಲಾಯಿಸಿ ಕೊಳ್ಳಬಹುದು. ಅಲ್ವಾ? 
ಉತ್ತಮ ಹನಿ ಶುಭ ವಾಗಲಿ. 🙏

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...