Skip to main content

Posts

Showing posts from May, 2019

ಆಸೆ

////--ಆಸೆ//// ಸಂಜೆಯಾಯಿತೆಂದರೆ ಬಾನಲಿ ಮೇಲೇರಿ ಬರುತಿದೆ ಕರಿ ಮೋಡಗಳು ಆಸೆಯ ಅಲೆಗಳನು ಎಬ್ಬಿಸುತ ತಂಪಿನ  ಗಾಳಿಯು ಬೀಸಿ ಕರಿಮೋಡಗಳು ಚದುರಿ ನೀಲಕಾಶದಲಿ ಮಿನುಗುವ ನಕ್ಷತ್ರಗಳ ಕಂಡು ನಿಟ್ಟುಸಿರು ತಂಪು ತ...

ನೀನೆಂದು ಬರುವೆ

ನೀನೆಂದು ಬರುವೆ ಮನಸೆಲ್ಲಾ ಖಾಲಿ ಖಾಲಿ ಯಾಯಿತು ಮೋಡಗಳಿಲ್ಲದ  ಬಾನಿನಂತೆ ಕವಿತೆಯ ಒರತೆ ಬತ್ತಿ ಹೋಯಿತು ನೀರಒರತೆಯಿಲ್ಲದ ಬಾವಿಯಂತೆ ಕವಿಮನದಲಿ ಕವಿತೆಯ ಒರತೆ ಉಕ್ಕಿಸಲು ಮಳೆಯೇ ನೀನೆಂದು ಬರುವೆ ಉ...

ಮುನಿಸು

ಮುನಿಸು ಏಕೆ ಮುನಿದೆ  ಹೇಳು ವರುಣ ಇಲ್ಲವೇ ನಿನಗೆ ಇನಿತೂ ಕರುಣ ಬಾನು ತುಂಬಾ ಮುಗಿಲು ಕಟ್ಟುವೆ ಮಳೆಸುರಿಸದೆ ಎಲ್ಲಿಗೆ ಹೋಗುವೆ ಆಶೆಯಮೋಡವನುಕಟ್ಟಿಹನುರೈತ ಮಳೆಯ ನಿರೀಕ್ಷೆಯಲಿ ಆನವರತ ನಿನ್ನಾಗಮನ...

ಸಿಹಿ ನೆನಪು

ಸಿಹಿ ನೆನಪು ಸಂಜೆ ಅಂಗಳದಲಿರಂಜೆ ಹೂವನು ಕಟ್ಟಿ ಮುಡಿದ ಗಳಿಗೆಯ  ಆ ಮಧುರ ನೆನಪು ನಿನ್ನ ಒಲವಿನಾಸರೆಯಲ್ಲಿಕನಸು ಕಟ್ಟುತ ಬದುಕು ಅರಳಿ ನಕ್ಕ ಆ ದಿನಗಳ ನೆನಪು ನೆನಪುಗಳ ಸುಳಿಯಲ್ಲಿಮುಳುಗಿರಲು ಗುಳಿಕ...

ನೀರಿನ ಮಹತ್ವ

ನೀರಿನ ಮಹತ್ವ ಸುಡುಬಿಸಿಲ ಬೇಗೆಗೆ ಹೊತ್ತಿ ಉರಿಯುತಿದೆ ಧರೆ ಅಂತರ್ಜಲವ ಕೊರೆದು ಬತ್ತಿ ಹೋಯಿತು ನೀರ ಒರತೆ ಸಾಲು ಸಾಲು  ಮರಗಳ ಕಡಿದು ಕಟ್ಟುತಿಹರು ಕಾಂಕ್ರೀಟ್ ಕಾಡು ನೀರಿಂಗಿಸಲು ಜಾಗವಿಲ್ಲ ಭೂಮಿ...

ಹಳ್ಳಿಯ ನೋಟ

ಹಳ್ಳಿಯ ನೋಟ ಸುತ್ತಲೂ ತುಂಬಿದಹಸಿರಿನ ಬೆಟ್ಟ ಕಂಗುತೆಂಗುಗಳ ತೊನೆಯುವ ಮಾಟ ಜುಳುಜುಳುಹರಿಯುವನೀರಿನ ತೊರೆ ಬಾಗುತ ಕುಣಿಯುವಭತ್ತದ ತೆನೆ ಹಾಡುವ ಹಕ್ಕಿಗಳಚಿಲಿಪಿಲಿ ಗಾನ ಮಂಜುಳ ನಾದದಿತೇಲುವ ಮನ ದ...

ಇಳೆಯ ನಿರೀಕ್ಷೆ 10.5.2019

ಇಳೆಯ ನಿರೀಕ್ಷೆ ಹೊದ್ದಿರುವಉರಿಮುಖವನೊಮ್ಮೆಸಡಿಲಿಸಲಾರೆಯಾ ಇಳೆಯ ಕಾತರದನಿರೀಕ್ಷೆಯ ತಪವ ಗಮನಿಸಲಾರೆಯ ಕಾದಿರುವ ಬುವಿಗೆ ತಂಪನುಣಿಸಲು ವರುಣ ನೀ ಬೇಗ ಬಾರೆಯ ಇಳೆಯ ಬಿಸಿಯನು ತಣಿಸಿ ಮನಸಿಗೆ ಮುದ...

ಭಾಸ್ಕರ 12..5 2019

ಭಾಸ್ಕರ ಬಿಸಿಲಿನ ತಾಪ ದಿನ ದಿನಕೂ ಏರುತಿದೆ ಮುದ್ದಿಸಲು ಬರುತಿಹನು ಭಾಸ್ಕರ ಸೆಖೆಯಉರಿ ತಾಳಲಾರದಾಗಿದೆ ಮುರುಟಿ ಹೋದಳು ಸಸ್ಯ ರಾಶಿ ಬಾನಲಿ ತುಂಬಿದ ಕಪ್ಪು ಮೋಡದ ಸಾಲು ಹೊರಟು ಹೋಗುತ್ತಿದೆ ಮಳೆಯಸು...

ಶಾರದಾ ಸ್ತುತಿ. 2 ಕವನ ಸಂಕಲನ

ಶಾರದಾಸ್ತುತಿ. 2 ವಿದ್ಯಾಧಿದೇವತೆ  ಶಾರದೇ ವಂದಿಸುವೆ  ನಿನಗೆ  ಇಂದೇ ಕರಮುಗಿದು   ಬೇಡುವೆ ಭಕುತಿಯಲಿ  ಶಿರಬಾಗುವೆ ವಿದ್ಯೆಬುದ್ಧಿಗಳ ರಾಣಿ  ನೀನು ಶರಣು ಬಂದಿಹ ದೀನ ನಾನು ವಿದ್ಯೆಬುದ್ದಿಗಳ ಕೊಡು...

ಉತ್ತರಾಯಣ ಕಾಲ book2

ಉತ್ತರಾಯಣ ಕಾಲ ನೇಸರನು ಬದಲಿಸಿದ ತನ್ನ ಪಥ ತುಂಬಿತು ಮನೆ ಮನದಲ್ಲಿ ಸಂತಸ ಉತ್ತರಾಯಣದ ಪುಣ್ಯಕಾಲ ಧ್ಯಾನ ಜಪ ತಪಕ್ಕಿದು ಸಕಾಲ ಮಾಗಿಯ ಚಳಿಗಾಳಿಯು ಕಳೆದು ಮೂಡುತಿದೆ ತನುಮನದಲ್ಲಿ ಚುರುಕು ಸುಗ್ಗಿಯ  ...

ಆಶೆ..ನಿರಾಶೆ

ಆಶೆ..ನಿರಾಶೆ ಮುಂಜಾನೆಯರವಿಕಿರಣದ ಬಿಸಿ ಸ್ಪರ್ಶಕ್ಕೆ ಅರಳುತಿರುವ ಹೂಗಳು ಮಕರಂದವನು ಕುಡಿದು ನಲಿಯುತ್ತಿದೆ ದುಂಬಿಗಳು ಬಾನ ತುಂಬಾ ತುಂಬಿರುವ ಕರಿಮುಗಿಲು ಮಳೆಯನಿರೀಕ್ಷೆಯಲಿ ತಪವಗೈಯುತ್ತಿದೆ ...

ಗಜಲ್ 10 ಆದೀತೆ

ಗಜಲ್. 10 ಮಳೆಗಾಲದಲಿ ನೀರು ಇಂಗಿಸದಿದ್ದರೆ ಆದೀತೆ ಬೇಸಿಗೆಯಲ್ಲಿ ಬಿಸಿಲಿನ ಝಳಸಹಿಸದಿದ್ದರೆ ಆದೀತೆ ಕಾಲಕಾಲಕ್ಕೆ ಸರಿಯಾಗಿ ಮಳೆ ಬರಬೇಕು ಇಳೆಯಲಿ ಚೆನ್ನಾಗಿ ಬೆಳೆ ಬಾರದಿದ್ದರೆ ಆದೀತೆ ಜೀವಕೋಟಿಯ ಉಳ...

ಗಜಲ್ 12.ಗೆಳೆಯ

ಗಜಲ್ 12 ಬಾಳಪಯಣದಲಿಜತೆಯಾಗುವೆಯಾಗೆಳೆಯ ನೋವುನಲಿವುಗಳಲ್ಲಿಒಂದಾಗುವೆಯಗೆಳೆಯ ಮುಳ್ಳು  ಹಾದಿಯಲಿ ನಡೆಯುವುದು ಸುಲಭವಲ್ಲ ಹೆಜ್ಜೆಗೆಹೆಜ್ಜೆಸೇರಿಸಿನನ್ನೊಡನೆಬರುವೆಯಾಗೆಳೆಯ ಕಷ್ಟ ನಷ್ಟಗಳು ...

ಗಜಲ್ 11..ನೀನಲ್ಲವೇ

ಗಜಲ್  11 ಒಲವ ತೇರನು ಏರಿ ಬಂದವಳು ನೀನಲ್ಲವೇ ಬಾಳಪಯಣದಲಿ ಜತೆಯಾಗಿ ನಿಂದವಳು ನೀನಲ್ಲವೇ ನೀನಿರಲು  ನನ್ನ  ಮನದಲ್ಲಿ ತುಂಬಿದೆ  ಅಮಲು ಬಿಸಿಯೇರುವ ಮೈಯನು ತಣಿಸುವವಳು  ನೀನಲ್ಲವೇ ಒಲವ  ಧಾರೆಯ  ಹರಿಸ...