ಸಿಹಿ ನೆನಪು ಸಂಜೆ ಅಂಗಳದಲಿರಂಜೆ ಹೂವನು ಕಟ್ಟಿ ಮುಡಿದ ಗಳಿಗೆಯ ಆ ಮಧುರ ನೆನಪು ನಿನ್ನ ಒಲವಿನಾಸರೆಯಲ್ಲಿಕನಸು ಕಟ್ಟುತ ಬದುಕು ಅರಳಿ ನಕ್ಕ ಆ ದಿನಗಳ ನೆನಪು ನೆನಪುಗಳ ಸುಳಿಯಲ್ಲಿಮುಳುಗಿರಲು ಗುಳಿಕ...
ನೀರಿನ ಮಹತ್ವ ಸುಡುಬಿಸಿಲ ಬೇಗೆಗೆ ಹೊತ್ತಿ ಉರಿಯುತಿದೆ ಧರೆ ಅಂತರ್ಜಲವ ಕೊರೆದು ಬತ್ತಿ ಹೋಯಿತು ನೀರ ಒರತೆ ಸಾಲು ಸಾಲು ಮರಗಳ ಕಡಿದು ಕಟ್ಟುತಿಹರು ಕಾಂಕ್ರೀಟ್ ಕಾಡು ನೀರಿಂಗಿಸಲು ಜಾಗವಿಲ್ಲ ಭೂಮಿ...
ಹಳ್ಳಿಯ ನೋಟ ಸುತ್ತಲೂ ತುಂಬಿದಹಸಿರಿನ ಬೆಟ್ಟ ಕಂಗುತೆಂಗುಗಳ ತೊನೆಯುವ ಮಾಟ ಜುಳುಜುಳುಹರಿಯುವನೀರಿನ ತೊರೆ ಬಾಗುತ ಕುಣಿಯುವಭತ್ತದ ತೆನೆ ಹಾಡುವ ಹಕ್ಕಿಗಳಚಿಲಿಪಿಲಿ ಗಾನ ಮಂಜುಳ ನಾದದಿತೇಲುವ ಮನ ದ...
ಭಾಸ್ಕರ ಬಿಸಿಲಿನ ತಾಪ ದಿನ ದಿನಕೂ ಏರುತಿದೆ ಮುದ್ದಿಸಲು ಬರುತಿಹನು ಭಾಸ್ಕರ ಸೆಖೆಯಉರಿ ತಾಳಲಾರದಾಗಿದೆ ಮುರುಟಿ ಹೋದಳು ಸಸ್ಯ ರಾಶಿ ಬಾನಲಿ ತುಂಬಿದ ಕಪ್ಪು ಮೋಡದ ಸಾಲು ಹೊರಟು ಹೋಗುತ್ತಿದೆ ಮಳೆಯಸು...
ಗಜಲ್. 10 ಮಳೆಗಾಲದಲಿ ನೀರು ಇಂಗಿಸದಿದ್ದರೆ ಆದೀತೆ ಬೇಸಿಗೆಯಲ್ಲಿ ಬಿಸಿಲಿನ ಝಳಸಹಿಸದಿದ್ದರೆ ಆದೀತೆ ಕಾಲಕಾಲಕ್ಕೆ ಸರಿಯಾಗಿ ಮಳೆ ಬರಬೇಕು ಇಳೆಯಲಿ ಚೆನ್ನಾಗಿ ಬೆಳೆ ಬಾರದಿದ್ದರೆ ಆದೀತೆ ಜೀವಕೋಟಿಯ ಉಳ...