Skip to main content

Posts

Showing posts from July, 2018

ಜಲಪ್ರಳಯ

ಜಲಪ್ರಳಯ ಬಾನು ತುಂಬಿದ ಕರಿಯ ಮುಗಿಲು ಬಿರಿದು ಸುರಿಸಿತು ಮಳೆಯನು ಬೀಸುಗಾಳಿಯು ಜತೆಗೆ ಬಂದು  ಹರುಷ ತಂದಿತು ಇಳೆಯಲಿ ಹನಿಯು ಕಡಿಯದೆ ಸುರಿದ ಮಳೆಗೆ ಕಡಲು ಉಕ್ಕಿ ಹರಿಯಿತು ನೀರು ಎಲ್ಲೆಡೆ ತುಂಬಿ ತ...

ವರ್ಷ ಧಾರೆ

29 07 2018 ವಿಕ್ರಮ ವಾರಪತ್ರಿಕೆಯಲ್ಲಿ ಪ್ರಕಟಿತ ಸುರಿಯುತ್ತಿದೆ ವರ್ಷಧಾರೆ ಮನದಿ  ತುಂಬಿದೆ ಹರ್ಷದಾರೆ ತರುಲತೆಗಳು ಬೀಸುಗಾಳಿಗೆ ತೊನೆದು ನಲಿಯುತ್ತಿದೆ ಹರ್ಷದಿಂದ  ಕಳೆಯ ತೊಳೆದು ಎಲ್ಲೆಲ್ಲೂ ತೋರುತ್...

ದೇವಿ ಸ್ತುತಿ

ಶರಣು ಬಂದಿಹೆ ದೇವಿ ಕೊಡು ನಮಗೆ ವರವ ಮನದ ಕಲ್ಮಶ ಕಳೆದು ಸದ್ಭಕ್ತಿ  ಸನ್ಮತಿಯ ಕೊಟ್ಟುಕಾಯು ನೀ ತಾಯೇ ಶುಕ್ರವಾರದ ಶುಭದಿನದಂದು ಪೂಜೆಗೊಳ್ಳುವೆ ದೇವಿ ವರ್ಣಿಸಲು ಹೇಗೆ ನಿನ್ನರೂಪವ ಜಗದಂಬೆ ಭಕ್ತಿಭ...

ಬಾನಾಡಿ

ಬಾನಾಡಿ ರೆಕ್ಕೆ ಬಂದ ಹಕ್ಕಿಗಳು ಹಾರಡುತ್ತಿವೆ ಬಾನಿನಲಿ ತಾಯ ಬಿಸಿಯಪ್ಪುಗೆಯ ತೆಕ್ಕೆಯನು ಸರಿಸಿ ಖುಷಿಯಲಿ ದೂರದೂರಿಗೆ  ಹಾರಿ ತನ್ನ  ಗೂಡುಕಟ್ಟಿ ನಲಿಯುತಿಹರಲ್ಲಿ  ಹೆತ್ತೊಡಲಿಗೆ ಬಟ್ಟೆ ಕಟ್ಟಿ ...

ಹಗಲು. ರಾತ್ರಿ

ನೀಲ ಬಾನಲಿ ಹೊಳೆಯುತ ಬಂದ ಮೇಲೇರುತ ಭುವಿಗೆ ಬೆಳಕನು ತಂದ ಜೀವರಾಶಿಗಳಿಗೆಲ್ಲ ಖುಷಿಯನು ತಂದ ಮೈಯ ಕಣ ಕಣಗಳಲಿ  ಬಿಸುಪನು ತಂದ ಬೆವರಿನ ಧಾರೆಯ ಹರಿಸುತ ನಿಂದ ಹಗಲಿನ  ಕೆಲಸಕೆ ಕಾಂತಿಯ ತಂದ ಕರಿಮೋಡಗಳ ಎ...

ಪರಿಸರ ಕಾಳಜಿ

17 06 2018  ವಿಕ್ರಮ ವಾರ ಪತ್ರಿಕೆಯಲ್ಲಿ ಪ್ರಕಟಿತ ಪರಿಸರ ದಿನಾಚರಣೆ ಬಂತೆಂದರೆ ಸಾಕು ಎಲ್ಲರ ಬಾಯಲಿ ಬರುವುದು ಪರಿಸರ ಕಾಳಜಿ ಮಂತ್ರ ಎಲ್ಲೆಡೆ ಗಿಡಗಳ  ನೆಡುವ ಕಾರ್ಯಕ್ರಮವನು ನಡೆಸುವರು ನೆಡುವರುಕೆಲವರು ...

ಕಟೀಲೇಶ್ವರಿ

ಅಮ್ಮ ನಿನ್ನ ಕಂಡ ಕಣ್ಣು ಇಂದು ಧನ್ಯವಾಯಿತು ಶಿರವು ನಿನ್ನ ಚರಣ ಕಮಲಕೆ ಎರಗಿ ಪಾವನವಾಯಿತು ನಿನ್ನ ದರುಶನ ದಿಂದ ಇಂದು ಮನವು ತುಂಬಿ ಬಂದಿತು ನಿನ್ನ ಧ್ಯಾನದಲ್ಲಿ ಮನವು ಕರಗಿ ಹೋಯಿತು ತಾಯೆ ನಿನ್ನ ಕರುಣ...

ವರಮಹಾಲಕ್ಷ್ಮಿ ಹಾಡು

ವರವ ಕೊಡುವ ತಾಯಿಯೇ ವರಮಹಾಲಕ್ಷ್ಮಿ ದೇವಿಯೇ ಬೇಡಿಕೊಳ್ಳುವೆ  ನಾನು ನಿನ್ನ ಚರಣ ಕಮಲಕೆ ಎರಗುತ ಬಂದು ಹರಸು ಇಂದು ನೀನು ನಮ್ಮನ್ನೆಲ್ಲ ಚಂದದಿ ನಿತ್ಯ  ನಮ್ಮ ಮನೆಯಲಿದ್ದು ಸೇವೆ ಗೈಯುವ ಭಾಗ್ಯವ ನಮಗೆ ...

ಗಣೇಶ ಸ್ತುತಿ

ಗಣೇಶ ಸ್ತುತಿ ಮೊದಲ ವಂದನೆಯ ಪಡೆಯುತ ವಿಘ್ನಗಳ ನಿವಾರಿಸುವ ವಿಘ್ನೇಶ್ವರ ವರಗಳ ಕೊಡುತ ಶರಣು ಬಂದವರ ಪೊರೆವ ವರಸಿದ್ದೀವಿನಾಯಕ ಮೋದಕಪ್ರೀಯನೇ ಗಜಮುಖವದನನೆ ಚ ಕ್ಕುಲಿಉಂಡೆಕ ಡುಬುಗಳೆಂದು ಬಗೆಬಗೆ ತಿಂಡಿಯ ಮಾಡಿ ಬೇಡಿಕೊಳ್ಳುವೆ ನಾನಿಂದು ಬಾದ್ರಪದ ಶುಕ್ಲದ ಚೌತಿಯ ಈ ಶುಭದಿನದಂದು ಬಂದು ನೀ ಹರಸು ನಮ್ಮನ್ನೆಲ್ಲರನು ವಿಘ್ನಗಳೆಲ್ಲವ ನಿವಾರಿಸುತಲಿ ವಿದ್ಯೆ ಬುದ್ಧಿ ಆಯುರಾರೋಗ್ಯ ಗಳ ಕೊಟ್ಟು ಪೊರೆಯೆಮ್ಮನು ಶಿರಬಾಗಿ ನಮಿಸುವೆ ಕಾಪಾಡುತಂದೆ. ಪಂಕಜಾ ಕೆ .