ಒಲವ ಪಯಣ ನೂರು ನಿರೀಕ್ಷೆಗಳ ಭಾವ ಹೊತ್ತು ಸಪ್ತಪದಿ ತುಳಿದು ಬಂದ ಆ ಹೊತ್ತು ಬಾಳ ಪಯಣದಲಿ ನೀ ಜತೆಯಾದದಿನ ಮರೆಯಲಾರನೆಂದಿಗೂ ಆ ಸುದಿನ ನಿಮ್ಮ ಜತೆಯಲಿ ಹೆಜ್ಜೆ ಹಾಕುತ ವರುಷ ಕಳೆದುದೇ ತಿಳಿಯದು ನಡ...
ಸ್ವಾಭಿಮಾನದ ಹರಿಕಾರ ಚಹಾ ಮಾರುತ್ತಿದ್ದ ಹುಡುಗನೇ ಇಂದೀಗ ದೇಶದ ಪ್ರಧಾನಿಯಾದನೇ ಅವರ ಆಡಳಿತದ ವೈಖರಿ ಜಗತ್ತೇ ನೋಡುತ್ತಿದೆ ಅಚ್ಚರಿ ರಾಜಕೀಯ ಮುತ್ಸದ್ದಿ ಈತ ಭಾರತದಹೆಮ್ಮೆಯ ಪುತ್ರ ಈತ ಜಗದಗಲ ಭಾ...
ಬೆಳ್ಳಿಯ ತಟ್ಟೆ ಬಾನಲಿ ಹೊಳೆಯುವ ಬೆಳ್ಳಿಯ ರೇಖೆ ದಿನ ದಿನ ಬೆಳೆಯುವ ಬೆಳ್ಳಿಯ ರೇಖೆ ಹುಣ್ಣಿಮೆ ದಿನದಲಿಹೊಳೆಯುವ ತಟ್ಟೆ ನಮ್ಮಯ ಜತೆಯಲಿ ಬರುತಿಹ ತಟ್ಟೆ ಹಾಲಿನ ಬೆಳಕನು ಧರೆಯಲ್ಲಿ ತುಂಬಿ ಮೈ ಮನಸಿಗ...