Skip to main content

Posts

Showing posts from June, 2019

ಕಥೆ

[25/06, 11:16 PM] pankajarambhat: ಅಂಬಾ...ಅಂಬಾ ಸುಮಾರು  ಒಂದು ವಾರಂದ  ವಿಪರೀತ ಮಳೆ ,ಹಿಡುದ ಜಡಿಮಳೆ ಬಿಡುವ ಲಕ್ಷಣ ಕಾಣುತ್ತಿಲ್ಲೆ .ಸೌಜನ್ಯ ನೋಡಿಗೊಂಡಿಪ್ಪ ಹಾಂಗೆ ಎದುರಿನ ಕಟ್ಟಡ ಮರ ಸೆಸಿ ಗುಡ್ಡೆ ಎಲ್ಲಾ ನೀರಿಲಿ ಕೊಚ್ಚಿಗೊಂಡ...

ಗಜಲ್ 14 ಬಾನ ಬಯಲಲಿ

ಗಜಲ್. 14 ಬಾನ ಬಯಲಲಿ ಮುಗಿಲು ಹರಡಿದೆ ಮಳೆಯ ಸುರಿಸದೆ ಬಯಲು ಬಿರಿದಿದೆ ಬಿಸಿಲ ತಾಪಕೆಸುಟ್ಟು ಹೋದ ಬುವಿಗೆ ಮಳೆಯ ಸಿಂಚನ ಅಮಲು ತಂದಿದೆ ಒಣಗಿದ ಗಿಡಮರಗಳು ಚಿಗುರಿ ನಿಂತು ಭೂದೇವಿಯ ಒಡಲು ತಣಿದಿದೆ ಬೇಸಿಗ...

ನನ್ನ ಪ್ರೀತಿಯ ಅಪ್ಪ

ನನ್ನ ಪ್ರೀತಿಯ ಅಪ್ಪ ಹೊತ್ತುಹೆತ್ತುಮುದ್ದಾಡಿರಬಹುದು ಅಮ್ಮ ನೂರಾರು ಚಿಂತೆ ನೋವುಗಳ ಎಡೆಯಲೂ ಹೆಣ್ಣು ಗಂಡು ಎಂಬ ಭೇದಭಾವವ ತೋರದೆ ಮಕ್ಕಳೆಲ್ಲರನು ಪ್ರೀತಿಯಿಂದ ನೋಡುತ ಒಳ್ಳೆಯ ದಾರಿಯಲಿ ನಡೆಯಲು ...

ಕನಸು

.ಕನಸು ನಿನ್ನ ಕಂಡಾಗಲೆಲ್ಲಾ ಮನದಲೇನೋ ತಲ್ಲಣ ಕನಸಿನೂರಿಗೆ  ಸಾಗುತಿದೆ ಪಯಣ ಕನಸಿನ ಉಯ್ಯಾಲೆಯಲಿ ತೂಗುತಿದೆ ಮನಸು ಭಾವದಲೆಗಳಲಿ ತೇಲುತಿದೆ ಕನಸು ತುಂಬಿ ಹರಿವ ತೊರೆಯಂತೆ ಜೀವನ ಒಲವ ರಸ ತುಂಬಿ ಬಿರಿವ...

ಕವಿಗೋಷ್ಠಿ ವಸಂತ ಸಾಹಿತ್ಯೋತ್ಸವ

ವಸಂತ ಸಾಹಿತ್ಯೋತ್ಸವ ವಿ.ಬಿ. ಕುಲಮರ್ವ ಅವರ ಮನೆಯಲೊಂದುಕವನವಾಚನದ ಅವಕಾಶವು ಒದಗಿದ ಸುದಿನವಿದು ತುಂಬಿದಸಾಹಿತ್ಯಾಭಿಮಾನಿಗಳೆಡೆಯಲಿ ಚಂದದಿ ಜರುಗಿತು ಕವಿಗೋಷ್ಠಿ ಸಭಾಕಂಪನವ ಹತ್ತಿಕ್ಕುತ ನಾನು ...

ಹನಿಗವನ ಅರಳಿದೆ ಕಮಲ

ಅರಳಿದೆ  ಕಮಲ ಅರಳಿದೆ ಇಂದು ದೇಶದೆಲ್ಲೆಡೆ ಕಮಲ ಚದುರಂಗದಾಟದಲಿ ಗೆದ್ದವರದೆ  ಕಾಲ ಏರಿತು ಚುನಾವಣೆಯ ಕಾವು ಬಡಿಯಿತು ಎಲ್ಲರಿಗೆ ರಾವು ಗೆದ್ದು ಬಂದರು  ಇಂದು ಮೋದಿ ತುಳಿಯಬೇಕವರಜತೆ ಹೊಸ ಹಾದಿ ಪಂಕಜ...

ಆಶೆ. ನಿರಾಶೆ

ಆಸೆ    ನಿರಾಸೆ ಬಾಂದಳವೆಲ್ಲಾ ಮುಗಿಲನು ಕಟ್ಟಿ ಆಸೆಯ ಮನದಲಿ ಮೂಡಿಸಿತು ಕಟ್ಟಿದ ಮೋಡದಎಡೆಯಲಿ ಇಣುಕುತ ರವಿಯಣ್ಣನು ಬಂದನು ಭರದಿಂದ ಕಟ್ಟಿದ ಆಶೆಯ ಬಲೆಯದು  ಹರಿದು ತಂದಿತುಮನಕೆ ದುಗುಡವನು ಮಳೆಯಲ...

ಇನಿಯ ಸುರಿಸಿದ ಮುತ್ತು

ಇನಿಯ ಸುರಿಸಿದ ಮುತ್ತು   ಬಾನು ತುಂಬಿದ ಮುಗಿಲ ಕಂಡು ಆಶೆ ನಿರಾಶೆಯ ತೊಟ್ಟಿಲಲ್ಲಿ ತೂಗಿ ವಿರಹದುರಿಯಲಿ  ತನುವು ಕಾದು ನರಳುತ್ತಿದ್ದಾಕ್ಷಣ ಮನದಿ ತುಂಬಿದ ವಿರಹವ ಕಳೆದು ಒಲವ ತನಿರಸವನು ಉಣಿಸುತ ವರ...

ರಾಧಾ ಮಾಧವ

       ರಾಧಾ ಮಾಧವ ಮುರಳಿಗಾನದಿ ಮೈ ಮರೆತಳಾ ರಾಧೆ ಒಲವ ಗಾನದಲಿ ಒಲಿಸುವನೆಂದುಕಾದಳಾ  ಮುಗುದೆ ಮಾಧವನ ಸುಳಿವಿಲ್ಲದೆ ಬಸವಳಿದಿದೆ ತನು ಚಂದ್ರಕಾಂತಿಯ ಇರುಳ ಕತ್ತಲಿನಲೂ ಕಂಪಿಸುತ್ತಿದೆ ತನು ಪ್ರೇಮ...

ಗಜಲ್. 13 ಬೇಕು

       ಗಜಲ್ 13 ಸುಖದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕು ನೋವು ನಲಿವುಗಳನ್ನು ಒಂದಾಗಿ ಕಾಣಬೇಕು ಸಮುದ್ರದಲ್ಲಿ ಅಲೆಯ ಹೊಡೆತವದು ಸಹಜ ಜೀವನದಲ್ಲಿ ಗಟ್ಟಿಯಾಗಿ ನಿಲ್ಲುತ್ತ ಸವಾಲಾಗಿ ತೆಗೆದುಕೊಳ...

ಬಿರುಗಾಳಿ

ಬಿರುಗಾಳಿ ಕಾದು ಕಾದು ಬಂತು ಮೊದಲ ಮಳೆ ಗುಡುಗು ಮಿಂಚು ಗಾಳಿಯ ಜತೆ ಅಬ್ಬರಿಸಿ ಮಳೆ ಬೀಸುಗಾಳಿಗೆ ನೆಟ್ಟಗಿಡ ಮರಗಳು ಉರುಳಿ ರೈತ ಕಂಗೆಟ್ಟು ಹೋದ ಬಳಲಿ ಏನಿದು  ಹುಚ್ಚು ಹುಚ್ಚು ಗಾಳಿ ಉರುಳುತ್ತಿದೆ ಬು...

ಅನ್ನದಾತ

*ಅನ್ನದಾತ*      *~~~~~~~~~~*  ಮಳೆ ಬಿಸಿಲೆನ್ನದೆ ಚಳಿಯನು ಗಣಿಸದೆ  ಗದ್ದೆಯ ಕೆಸರಲಿ ದುಡಿಯುವನು | ಹೊಲವನು ಉಳುತಲಿ ಬೀಜವ ಬಿತ್ತುತ  ನೇಜಿಯು ಮೊಳೆಯಲು ಕಾಯುವನು || ಕಷ್ಟವ ಗಣಿಸದೆ ನಷ್ಟಕೆ ಹೆದರದೆ  ಇಷ್ಟದ ಕಾಯಕ ಮಾಡುವನು | ಸುಗ್ಗಿಯ ಕಾಲದಿ ಸಡಗರದಿಂದಲಿ ಹಿಗ್ಗುತ ಭೂಮಿಗೆ ನಮಿಸುವನು ||   ಕಾಯಕವೆಂದರೆ ದೇವರು ಎನ್ನುತ  ಬೆವರಿನ ಫಲವನು ಗಳಿಸುವನು | ನೇಗಿಲಯೋಗಿಯು ಅನ್ನವ ನೀಡುತ  ದೇಶದ ಹಸಿವನು ತಣಿಸುವನು ||  ನಮಿಸುವ ಗೆಳೆಯರೆ ದುಡಿಯುವ ರೈತಗೆ  ಅನುದಿನ ಅನ್ನವ ಕೊಡುವವಗೆ |  ಮೈಯನು ಬಗ್ಗಿಸಿ ದೇಹವ ಕುಗ್ಗಿಸಿ  ಛಲದಲಿ ಮುಂದಕೆ ನಡೆವವಗೆ ||  ಪಂಕಜಾ. ಕೆ

ಪ್ರೀತಿ. ಹೂವು

         ಪ್ರೀತಿ ಹೂವು ಪ್ರೀತಿಯ ಹೂವೊಂದು ಅರಳಿದಾಗ ಬಾಳಲಿ ಮೂಡುತಿದೆ ಹೊಸರಾಗ ಮೈಯಲಿ ತುಂಬುತಿದೆ ನವಿರು ಕಂಪನ ಬಾಳೆಲ್ಲಾ ಆಗುತಿದೆ  ಚೆಲುವಿನ ಹೂಬನ ಜೀವಸೆ ಲೆ ಯನು ಉಕ್ಕಿಸುತಿದೆ ಪ್ರೀತಿ ಹೊಮ್ಮ...

ಕಥೆ ಹೂಮನದ ಹುಡುಗಿ

ಹೂಮನದ ಹುಡುಗಿ           ಆ ದಿನ ಎಲ್ಲಾ ಕೆಲಸ ಬೇಗ ಮುಗುತ್ತು ಶ್ರಾವಣಿಗೆ ಹಾಂಗೆ ರಜ ಹೊತ್ತು ಹೆರ ಗಾಳಿಗೆ ಕೂಪ ಹೇಳಿ ಹೆರ ಲಾನ್ಲಿ ಕೂದು ಸುತ್ತಲ ಪ್ರಕೃತಿ ಸೌಂದರ್ಯವ ಸವಿಕೊಂಡಿಪ್ಪಗ ಭಗವಂತ ಎಷ್ಟು ಕರ...

ಜಲಮರುಪೂರಣ

ನೀರಿನ ಒಂದೊಂದು ಬಿಂದು ಅಮೂಲ್ಯ ನಿಧಿ ಕಳೆದು ಕೊಂಡಾಗ ತಿಳಿಯುವುದು ಅದರ ಬೆಲೆ ಬೇಸಿಗೆಯ  ಬಿರು ಬಿಸಿಲಿಗೆ ಬಳಲಿ ಬೆಂಡಾದಾಗ ತಿಳಿಯುತ್ತಿದೆ ನೋಡಿ  ನಮಗೆ ನೀರ ಮಹತ್ವ ಮಳೆಯು ಸುರಿಯುವಾಗ ಉಳಿಸಬೇಕು ನ...

ಗಜಲ್. ಬಹುದೇ

        ಗಜಲ್ ನೀರಿನಲಿ ಮೀನಿನ ಹೆಜ್ಜೆಯನ್ನು ಹುಡುಕಬಹುದೇ ಕ್ರೂರ ಮನುಜನಲಿ ಮಾನವತೆಯನ್ನು ಕಾಣಬಹುದೇ ಶಿಥಿಲವಾಗುತ್ತಿದೆ ಮಾನವೀಯ ಮೌಲ್ಯಗಳು ಪ್ರೀತಿವಿಶ್ವಾಸದೊಳಗೆ ಸಂಬಂಧಗಳನ್ನು  ಬಂದಿಸಬಹ...