[25/06, 11:16 PM] pankajarambhat: ಅಂಬಾ...ಅಂಬಾ ಸುಮಾರು ಒಂದು ವಾರಂದ ವಿಪರೀತ ಮಳೆ ,ಹಿಡುದ ಜಡಿಮಳೆ ಬಿಡುವ ಲಕ್ಷಣ ಕಾಣುತ್ತಿಲ್ಲೆ .ಸೌಜನ್ಯ ನೋಡಿಗೊಂಡಿಪ್ಪ ಹಾಂಗೆ ಎದುರಿನ ಕಟ್ಟಡ ಮರ ಸೆಸಿ ಗುಡ್ಡೆ ಎಲ್ಲಾ ನೀರಿಲಿ ಕೊಚ್ಚಿಗೊಂಡ...
ನನ್ನ ಪ್ರೀತಿಯ ಅಪ್ಪ ಹೊತ್ತುಹೆತ್ತುಮುದ್ದಾಡಿರಬಹುದು ಅಮ್ಮ ನೂರಾರು ಚಿಂತೆ ನೋವುಗಳ ಎಡೆಯಲೂ ಹೆಣ್ಣು ಗಂಡು ಎಂಬ ಭೇದಭಾವವ ತೋರದೆ ಮಕ್ಕಳೆಲ್ಲರನು ಪ್ರೀತಿಯಿಂದ ನೋಡುತ ಒಳ್ಳೆಯ ದಾರಿಯಲಿ ನಡೆಯಲು ...
ಅರಳಿದೆ ಕಮಲ ಅರಳಿದೆ ಇಂದು ದೇಶದೆಲ್ಲೆಡೆ ಕಮಲ ಚದುರಂಗದಾಟದಲಿ ಗೆದ್ದವರದೆ ಕಾಲ ಏರಿತು ಚುನಾವಣೆಯ ಕಾವು ಬಡಿಯಿತು ಎಲ್ಲರಿಗೆ ರಾವು ಗೆದ್ದು ಬಂದರು ಇಂದು ಮೋದಿ ತುಳಿಯಬೇಕವರಜತೆ ಹೊಸ ಹಾದಿ ಪಂಕಜ...
ಗಜಲ್ 13 ಸುಖದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕು ನೋವು ನಲಿವುಗಳನ್ನು ಒಂದಾಗಿ ಕಾಣಬೇಕು ಸಮುದ್ರದಲ್ಲಿ ಅಲೆಯ ಹೊಡೆತವದು ಸಹಜ ಜೀವನದಲ್ಲಿ ಗಟ್ಟಿಯಾಗಿ ನಿಲ್ಲುತ್ತ ಸವಾಲಾಗಿ ತೆಗೆದುಕೊಳ...
ಬಿರುಗಾಳಿ ಕಾದು ಕಾದು ಬಂತು ಮೊದಲ ಮಳೆ ಗುಡುಗು ಮಿಂಚು ಗಾಳಿಯ ಜತೆ ಅಬ್ಬರಿಸಿ ಮಳೆ ಬೀಸುಗಾಳಿಗೆ ನೆಟ್ಟಗಿಡ ಮರಗಳು ಉರುಳಿ ರೈತ ಕಂಗೆಟ್ಟು ಹೋದ ಬಳಲಿ ಏನಿದು ಹುಚ್ಚು ಹುಚ್ಚು ಗಾಳಿ ಉರುಳುತ್ತಿದೆ ಬು...
ಹೂಮನದ ಹುಡುಗಿ ಆ ದಿನ ಎಲ್ಲಾ ಕೆಲಸ ಬೇಗ ಮುಗುತ್ತು ಶ್ರಾವಣಿಗೆ ಹಾಂಗೆ ರಜ ಹೊತ್ತು ಹೆರ ಗಾಳಿಗೆ ಕೂಪ ಹೇಳಿ ಹೆರ ಲಾನ್ಲಿ ಕೂದು ಸುತ್ತಲ ಪ್ರಕೃತಿ ಸೌಂದರ್ಯವ ಸವಿಕೊಂಡಿಪ್ಪಗ ಭಗವಂತ ಎಷ್ಟು ಕರ...
ನೀರಿನ ಒಂದೊಂದು ಬಿಂದು ಅಮೂಲ್ಯ ನಿಧಿ ಕಳೆದು ಕೊಂಡಾಗ ತಿಳಿಯುವುದು ಅದರ ಬೆಲೆ ಬೇಸಿಗೆಯ ಬಿರು ಬಿಸಿಲಿಗೆ ಬಳಲಿ ಬೆಂಡಾದಾಗ ತಿಳಿಯುತ್ತಿದೆ ನೋಡಿ ನಮಗೆ ನೀರ ಮಹತ್ವ ಮಳೆಯು ಸುರಿಯುವಾಗ ಉಳಿಸಬೇಕು ನ...