ಬಿರುಗಾಳಿ ಕಾದು ಕಾದು ಬಂತು ಮೊದಲ ಮಳೆ ಗುಡುಗು ಮಿಂಚು ಗಾಳಿಯ ಜತೆ ಅಬ್ಬರಿಸಿ ಮಳೆ ಬೀಸುಗಾಳಿಗೆ ನೆಟ್ಟಗಿಡ ಮರಗಳು ಉರುಳಿ ರೈತ ಕಂಗೆಟ್ಟು ಹೋದ ಬಳಲಿ ಏನಿದು ಹುಚ್ಚು ಹುಚ್ಚು ಗಾಳಿ ಉರುಳುತ್ತಿದೆ ಬು...
ನೀರಾಟ ನೀರಿಲಿ ಆಡುತ್ತೆ ಹೇಳಿ ಕೋಲು ತಂದೆಯ ಅಮ್ಮ ಸೆಖೆಯಲ್ಲದಾ ಹೇಳು ರಜ್ಜ ನೀರಾಟ ಬೇಡದಾ ಅಮ್ಮ ಅಷ್ಟಕ್ಕೆಲ್ಲಾ ಕೋಪ ಮಾಡಿ ಬಡಿವದೆಂತಕೆ ಅಮ್ಮ ಅಂಬಗ ಇಡೀ ದಿನ ಮೊಬೈಲ್ ಹಿಡುಕೊಂಡು ಆಡೆಕ್ಕ ...
ಗಜಲ್ ವೆಂಕಟರಮಣಣ್ಣನಕವನಸಂಕಲನ ಬಿಡುಗಡೆಯಾದ ಆಹೊತ್ತು ಎಲ್ಲೆಡೆ ಸಂಭ್ರಮ ಜನಸಾಗರವೇ ತುಂಬಿದ ಆಹೊತ್ತು ಹೊಸಚಿಗುರಿನ ಹೊತ್ತಗೆ ಅರಳಿ ಸಾಹಿತ್ಯಾಭಿಮಾನಿಗಳ ಸೆಳೆದ ಆ ಹೊತ್ತು ಸಾಹಿತ್ಯಾಸಕ್ತರ ಮ...
ಕೈಯಲಿದೆ ಕೊಳಲು ಕೈಯಲಿದೆ ನೀನು ಕೊಟ್ಟ ಕೊಳಲು ಮನದಲಿದೆ ನೀನು ಇಲ್ಲದ ಅಳಲು ಎಂದು ಬರುವೆ ನೀನು ಬೇಗ ಹೇಳು ನನ್ನ ಒಲವಮಾತನೊಮ್ಮೆ ನೀನು ಕೇಳು ತಂಪುಗಾಳಿಎಲ್ಲೆಡೆಯೂಬೀಸುತಿರುವುದು ಕೊಳಲಗಾನಕೇ...
ಪುಸ್ತಕದಿನ ಪುಸ್ತಕವೆನ್ನುವ ಜ್ಞಾನದ ಭಂಡಾರ ಅರಿತಷ್ಟು ಮುಗಿಯದ ಸಪ್ತಸಾಗರ ಜ್ಞಾನದ ಜ್ಯೋತಿಯ ಬೆಳಗಿಸುತ ಸುಜ್ಞಾನದ ಬೆಳಕನು ಚೆಲ್ಲುವುದು ಪುಸ್ತಕವೆಂಬ ಹೊತ್ತಗೆ ಹಲವು ಪುಸ್ತಕ ಪ್ರೀತಿಯ ಬೆಳೆಸ...
ಮುನ್ನುಡಿ ಶ್ರೀಮತಿ ಪಂಕಜಾ .ಕೆ. ಮುಡಿಪು ಇವರ ಚೊಚ್ಚಲ ಕವನ ಸಂಕಲನಕ್ಕೆ ಮುನ್ನಡಿಯನ್ನು ಬರೆಯುವ ಸದಾವಕಾಶವು ನನಗೆ ಒದಗಿ ಬಂದದ್ದು. ಒಂದು ಯೋಗಾಯೋಗ ಎನ್ನಬಹುದು. ಸ್ವಲ್ಪ ಸಮಯದ ಹಿಂದೆ ಮುಡಿಪು ...
ಬಿಡುವಿಲ್ಲ ಮಾವಿನ ಮರದಲಿ ತುಂಬಿದೆ ಕಾಯಿ ಹೊಡೆಯುವ ಕೈಗಳಿಗೆ ಬಿಡುವಿಲ್ಲ ಆಟದ ಅಂಗಳ ಬೀಕೋ ಎನುತಿದೆ ಮೊಬೈಲ್ ಹಿಡಿದ ಕೈಗಳಿಗೆ ಆಡುವ ಮನಸಿಲ್ಲ ಚಿಣ್ಣರೆ ಬನ್ನಿರಿ ಜತೆಯಲಿ ಕುಣಿಯಿರಿ ಆಟವ ಆಡುತ ...
ವಿದ್ಯಾನಿಧಿ ವಿದ್ಯೆಎನ್ನುವ ಅಮೃತ ಭಂಡಾರದ ನಿಧಿ ಕದಿಯಲಾರದ ಒಂದು ಅಕ್ಷಯ ನಿಧಿ ವಿದ್ಯೆಯಿದ್ದರೆ ಒಂದು ಯೋಗ್ಯತೆ ಸಿಗುತಿದೆ ಎಲ್ಲೆಲ್ಲೂ ನಮಗೆ ಮಾನ್ಯತೆ ವ್ಯವಹಾರಗಳಿಗೆ ಬೇಕು ನಮಗೆ ವಿದ್ಯೆ ಜೀವ...
ಹೊಸವರ್ಷಕೆ ಸ್ವಾಗತ ಹೊಸವರ್ಷದಾಗಮನಕೆ ವರುಣನ ಸ್ವಾಗತ ಬೀಸುಗಾಳಿಯ ಜತೆ ಮಳೆಯ ಸಿಂಚನ ಬಿರುಬಿಸಿಲಿಗೆ ಬಳಲಿ ಬೆಂಡಾದ ಇಳೆಗೆ ಹನಿ ಮಳೆಯ ತಂಪು ಕಂಪಿನ ನೀರ ಜಳಕ ಹೊಸಮಣ್ಣಿನ ಪರಿಮಳವು ಎಲ್ಲೆಡೆ ಹಬ್ಬಿ ...