ತಾಳ್ಮೆ ತಾಳ್ಮೆಯೆನ್ನುವ ಬುತ್ತಿ ನಾ ಅದನು ಮನದಲ್ಲಿ ಬಿತ್ತಿ ಪಡೆದೆನಂದು ನಿನ್ನ ಒಲವು ಅದೆನ್ನ ಜೀವನದ ಗೆಲುವು ಜೀವನಕೆ ತಾಳ್ಮೆಯ ಬುನಾದಿ ಅದುವೇ ನನ್ನ ಬಾಳಿನ ಹಾದಿ ಗೆದ್ದಿತು ನಿನ್ನ ಮನಸು ನನಸಾ...
ಹಸಿರು. ... ಉಸಿರು ಹಸಿರು ಉಸಿರೆಂದು ಉದ್ದುದ್ದ ಭಾಷಣವ ನಾ ಬಿಗಿಯಲಿಲ್ಲ ಸಭೆ ಸಮಾರಂಭಗಳ ನಡೆಸಿ ಪರಿಸರ ದಿನಾಚರಣೆಯ ನಾ. ಆಚರಿಸಲಿಲ್ಲ ನೆಟ್ಟಿರುವೆ ಗಿಡಗಳನು ಮನೆ ಸುತ್ತ ಮುತ್ತ ಹಸಿರು ಉಸಿರಾಗಲೆಂದು ...
ಯೋಗಾಯೋಗ ಯೋಗವೆಂದರೆ ಹಾಗೆ ಭೋಗದಂತಲ್ಲ ಯೋಗ ಮಾಡಲು ಕೂಡಾ ಬೇಕೊಂದು ಯೋಗ ಎಲ್ಲರಿಗೆ ಅದು ಸಲ್ಲ ಅದಕೊಂದು ಕ್ರಮವುಂಟು ಸುಮ್ಮ ಸುಮ್ಮನೆ ಕೈಕಾಲು ಆಡಿಸುವುದಲ್ಲ ಟಿ. ವಿ ಯನು ನೋಡುತ್ತಾ ಯೋಗ ಮಾಡುವುದ...
ಯೋಗ. ಜೀವನ ಆರೋಗ್ಯ ವಾಗಿರಲು ಯೋಗಜೀವನ ಬೇಕು ಯೋಗದಿಂದ ಸಂತೃಪ್ತಿ ಆರೋಗ್ಯ ಭಾಗ್ಯ ಹಾಕಬೇಕು ಮನಸಿಗೆ ಕಡಿವಾಣ ಜೀವನದ ಸವಿ ಸವಿಯೋಣ ನಿತ್ಯವೂ ಯೋಗ ಮಾಡುತಲಿ ಭೋಗಿಯಾದರೆ ರೋಗಿ ಯೋಗಿಯಾದರೆ ನಿರೋಗಿ ನ...
ಹೃದಯ ರಾಗ ಬಾಳ ಪಯಣದ ದಾರಿಯಲ್ಲಿ ನಿನ್ನ ಜತೆಯಲ್ಲಿ ಸಾಗಲು ಮನದಿ ತುಂಬಾ ತುಂಬುತ್ತಿ ರುವುದು ಒಲವ ಜೇನಿನ ಹನಿಗಳು ಕೈಗಳೆರಡನು ಸೇರಿಸಿ ಸಾಗುತಿರೋಣ ನಿತ್ಯವೂ ಹೃದಯಹೃದಯವಒಂದುಗೂಡಿಸಿ ನಲಿಯುತಿರೋ...
ಹೃದಯವೀಣೆ ಹೃದಯವೆಂಬ ಮಾಂಸ ಮುದ್ದೆಯು ಮಿಡಿಯುತಿರುವುದು ನಿತ್ಯವೂ ಎಂದು ನೀನು ಬಂದು ಕುಳಿತೆ ನನ್ನ ಹೃದಯ ದ ಗುಡಿಯಲಿ ಕನಸು ಮನಸಲು ತುಂಬುತ್ತಿರುವುದು ನಿನ್ನ ಹೃದಯದ ಮಿಡಿತವು ಹೃದಯ ಹೃದಯಕೆ ಬೇ...
ಸೋಷಿಯಲ್ ಮೀಡಿಯಾ. (ವಿಜಯವಾಣಿ ದೀಪಾವಳಿ ವಿಶೇಷಾಂಕ2018) ರವಿಯು ಉದಯಿಸುವ ಮದಲೇ ಮೊಬೈಲ್ ನೋಡುವ ಕಾಲವಿದು ಮೊಬೈಲ್ ಇಲ್ಲದೆ ಒಂದು ಕ್ಷಣವೂ ಕಳೆಯಲಾರದ ದಿನಗಳಿದು ಫೇಸ್ ಬುಕ್ ಟ್ವಿಟ್ಟರ್ ವಾಟ್ಸಪ್ ಇನ್...
ಗಾಂಧಿ ಮಹಾತ್ಮ ಶಾಂತಿಯ ಮಂತ್ರವ ಜಪಿಸುತ ಸತ್ಯಾಗ್ರಹವನ್ನು ಮಾಡಿ ಸ್ವಾತಂತ್ರ್ಯ ವನು ತಂದು ಕೊಟ್ಟೆ ಸ್ವತಂತ್ರ ಭಾರತದ ಕನಸನು ಕಂಡು ಸತ್ಯ ಶಾಂತಿಯ ಜಗಕೆ ಸಾರಿ ಸರಳ ಸಜ್ಜನ ಮೂರ್ತಿಯೇ ಆಗಿ ಭವ್ಯ ಭಾರ...