Skip to main content

Posts

Showing posts from July, 2019

ಮೂರು ನಗೆ ಹನಿಗಳು

ಮೂರು ಹನಿಗಳು ನಾನೇ ರೀ ನಗುಮೊಗದಿ ನಿಂತಿದ್ದ ಚೆಲುವೆಯನು ಕಂಡು ನೀನಾರೆ ಎಂದು ಹತ್ತಿರ ಹೋದರೆ ನಾನೇ ರೀ ಎನ್ನುವುದೇ ರಾಣಿ ರಜತ ಪರದೆಯ ಎದುರು ಆಕೆ ರಾಣಿ ಪರದೆ ಬಿದ್ದೊಡನೆ ಆಕೆ ಒಂದು ಪ್ರಾಣಿ ನಾರಿ ದೂ...

ಮೊರೆ ಉತ್ತಮ ಕವಿತೆ ಪುರಸ್ಕಾರ

*ಎಲ್ಲರಿಗೂ ನಮಸ್ಕಾರ* 🙏🙏🙏🙏🙏🙏🙏🙏 *ಇಂದು ಚಂದಿರನಂಗಳದಲ್ಲಿ ತಿರುಪತಿ ತಿಮ್ಮಪ್ಪನನ್ನುಹಾಡಿ ಹೊಗಳಿ ಬಂದ ಭಕ್ತಿಗೀತೆಗಳೆಲ್ಲವೂ ಭಕ್ತಿ ಭಾವ ಹೊಮ್ಮಿಸಿ ಎಲ್ಲರ ಮನವನ್ನು ಪರವಶಗೊಳಿಸಿದವು* 💐💐💐💐💐...

ವಿಮರ್ಶೆ ಲಕ್ಷ್ಮಿಸ್ತುತಿ ಕವನದ ಬಗ್ಗೆ

ಪಂಕಜಾ,ಕೆ.ಮುಡಿಪು ಅವರ ಲಕ್ಷ್ಮಿಸ್ತುತಿ ಭಕ್ತಿಗೀತೆ ಕುರಿತು ಸುಂದರ ಪದಗಳ ಗುಚ್ಛ.ಸುಲಲಿತವಾಗಿ ಓದಿಸಿಕೊಂಡು ಹೋಗುವ ರಚನೆ.ಲಯವಿದೆ.ಗೇಯತೆಯೂ.ಪ್ರಾಸವಿಲ್ಲದಿದ್ದರೂ ಕೊರತೆಯೆನಿಸದು.

ವಿಮರ್ಶೆ ಮೊರೆ ಕವನದ ಬಗ್ಗೆ

[27/07, 5:35 PM] pankajarambhat: *ಪಂಕಜ* ರವರ ಭಕ್ತಿಗೀತೆ ತುಂಬಾ ಲಯಬದ್ದವಾಗಿ, ಭಕ್ತಿ ಭಾವ ತುಂಬಿದ ಅದ್ಭುತವಾದ ಗೀತೆ. ಮತ್ತೆ ಮತ್ತೆ ಓದುವಂಥ , ಮಕ್ಕಳಿಗೆ  ಕಂಠಪಾಠ ಮಾಡಿಸಿ ಪ್ರತಿನಿತ್ಯ ಹೇಳುವಂತಿರುವ ಗೀತೆ. ಧನ್ಯವಾದಗಳು ಮೇಡಂ ...

ಮೊರೆ

ಮೊರೆ ವೆಂಕಟರಮಣನೆ ಸಂಕಟಹರಣನೆ ಮೋದದಿ ನಿನ್ನನು ಭಜಿಸುವೆನು ಸರಸಿಜನೇತ್ರನೇ ಲಕ್ಷ್ಮೀರಮಣನೆ ಅನುದಿನ ನಿನ್ನನು ನೆನೆಯುವೆನು ಸಪ್ತಗಿರಿವಾಸನೆ ಶ್ರೀ ವೆಂಕಟೇಶನೆ ಭವಬಂ ಧ ನದೊಳು ಸಿಲುಕಿರುವೆನು ಶೇಷಶಯನನೆ ತಿರುಪತಿ ಗಿರಿವಾಸನೆ ಕರಮುಗಿದು ನಿನ್ನನು ಬೇಡುವೆನು ಜಲಜನಾಭನೆ  ಪದ್ಮ ಪಾಣಿಯೇ ತರಳೆಯ  ಮೊರೆಯನು ಆಲಿಸೆಯ ಅನುದಿನ ನಿನ್ನಯ ಸೇವೆಯ ಕರುಣಿಸಿ ಮುಕ್ತಿಯ ನೀಡೋ ಲಕ್ಷ್ಮೀಶ ಕರಗಳ ಮುಗಿಯುತ ಶಿರವನು ಬಾಗುತ ಅನುದಿನ ನಿನಗೆ ಪೊಡಮಡುವೆ ಮೊರೆಯನು ಆಲಿಸಿ ಪ್ರೇಮದಿ ಬಂದು ನನ್ನನು ಕಾಯೋ   ಗೋವಿಂದ ಪಂಕಜಾ.ಕೆ. ಮುಡಿಪು

ಕಾಯುತಿರುವೆ ನಿನಗಾಗಿ

ಕಾಯುತಿರುವೆ ನಿನಗಾಗಿ ಮಂಜು ಮುಸುಕಿದ ದಾರಿಯಲಿ ಬಿಸುತಿಹ ಕುಳಿರ್ಗಾಳಿಯಲಿ ಕಾಯುತಿರುವೆನು ನಿನಗಾಗಿ ಸುರಿಯುತಿಹ ಇಬ್ಬನಿಯಲಿ ಮೀಯುತಿಹ  ಬರಿ ಮೈಯಲಿ ಕಾಯುತಿರುವೆನು ನಿನಗಾಗಿ ಎಂದು ಬರುವೆಯೋ ನ...

ಕೃತಘ್ನ ಸಣ್ಣ ಕಥೆ

.    ಕೃತಘ್ನ ವೃದ್ಧಾಶ್ರಮದಲ್ಲಿ ಕುಳಿತು ಆಕೆ ಚಿಂತಿಸುತ್ತಿದ್ದಳು  ಇಷ್ಟಕ್ಕಾಗಿ ತಾನು ತನ್ನ ರಕ್ತ ಬಸಿದು ಮಕ್ಕಳನ್ನು ಸಾಕಬೇಕಿತ್ತೆ ಅಂದು ಮಕ್ಕಳ ಅಪ್ಪ ತನ್ನನ್ನು ನಡು  ಬೀದಿಯಲ್ಲಿ ಕೈ ಬಿಟ್ಟು ಹ...

ಸ್ನೇಹದ ಕಡಲಲ್ಲಿ

ಸ್ಪರ್ಧೆಗಾಗಿ    ಸ್ನೇಹದ ಕಡಲಲ್ಲಿ ತಾಯ ತ್ಯಾಗ ಮಮತೆಯ ನೆನಪ ಮೂಡಿಸಿತು ಮನದಲ್ಲಿ ನಿನ್ನ ಸ್ನೇಹ ಹಂಚಿಕೊಂಡೆವು  ನಾವು ನೋವು ನಲಿವುಗಳನ್ನು ಬಂಧನದ ಭಯವಿಲ್ಲ ಕಲ್ಮಷದ ಸೋಂಕಿಲ್ಲ ಮೇಲು ಕೀಳುಗಳ ಭೇದವ...

ರವಿತೇಜ

ರವಿತೇಜ ಮೂಡಣದಿ ಮೂಡಿತೊಂದು ಚಿನ್ನದ   ತೇರು ಬಾನಲಿ ಬಣ್ಣಗಳ ಕಲಸಿ ಮುಡಿತದೋ ಬೆಳ್ಳಿಯ ತೇರು ಭರದಿಂದ ಮೇಲೇರುತ ಬಂದ ಜಗಕೆ  ಬೆಳಕ  ತಂದ ಪ್ರಕೃತಿ ಮಾತೆಗೆ ಮುದ ತಂದ ಮನೆ ಮನದಲಿ ಉಲ್ಲಾಸ ತಂದ ಹಕ್ಕಿಗಳ...

ಹಳ್ಳಿಯ ಜೀವನ ಜನಪದ ಹಾಡು

ಹಳ್ಳಿಯ ಜೀವನ (ಜಾನಪದ ಕವನ) ಹಳ್ಳಿಲಿ  ಏನುಂಟು ಡೆಲ್ಲಿಲಿ ಎಲ್ಲಉಂಟು ಹೊರಟವಿನಿ ಡೆಲ್ಲಿಗೆ  ನೋಡವ್ವ ಹೊರಟಿವಿನಿ ಡೆಲ್ಲಿಗೆ ನೋಡವ್ವ ಡೆಲ್ಲಿಗೆ ಹೋದಮೇಲೆ ಗೊತ್ತಾಯ್ತು  ನೋಡವ್ವ ಹಳ್ಳಿಯ ಜೀವನದ ಆನ...

ನೆನಪಿನ ದೋಣಿ

ನೆನಪಿನ ದೋಣಿ ಭಾವನೆಗಳ ಬಾರದಲಿ ಹೃದಯ ಜಗ್ಗಿದೆ ನಿನ್ನ ನೆನಪಿನ ದೋಣಿಯಲಿ ಮನವು ತೇಲಿದೆ ನನ್ನೆದೆಯ ಒಲವ ಪಲ್ಲವಿಗೆ ನೀ ಜತೆಯಾದೆ ಬಾಳಪಯಣದಲಿ ನೀ ಬಂದೆ ಜತೆಯಾಗಿ ನನ್ನೊಲವ ಸವಿ ಸವಿದು ನೀ ಉಸುರಿದೆ ಗೀ...

ಅಟ್ಟಹಾಸ ಕವನದ ವಿಮರ್ಶೆ

ಅಟ್ಟಹಾಸ. ಕವಯಿತ್ರಿ:-ಪಂಕಜಕ್ಕ. ಪ್ರಕೃತಿ ಮುನಿದಿದೆ ವರುಣನ ಅಟ್ಟಹಾಸ ಮೆರೆದಿದೆ. ಬದುಕೇ ನಿಸ್ತೇಜವೆನಿಸ ತೊಡಗಿದೆ..👌👌.ಈ ರೀತಿ ಭೂಮಿ ಬಾನು ಒಂದಾಗಿ ಸುರಿದು ಕನಸಿನ ಸೌಧಗಳನೂ ಛಿದ್ರ ಗೊಳಿಸಿದರೆ ಕಣ್ಣ...

ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯ ದಿನಾಚರಣೆ ಬಂದಿತು ಸ್ವಾತಂತ್ರ್ಯ ದಿನಾಚರಣೆ ಹಾರಿತು ಎಲ್ಲೆಡೆ ತ್ರಿವರ್ಣಧ್ವಜ ಬ್ರಿಟಿಷರು ಆಳಿದ ನೆಲದಲಿ ಹಚ್ಚಿದರು ಸ್ವಾತಂತ್ರ್ಯದ ಹಣತೆ ಉರಿಸಿದರು ಸ್ವಾಭಿಮಾನದ ಸೊಡರು ಬೂದಿ...

ಬಾರೋ ಗೋಪಾಲ

ಬಾರೋ ಗೋಪಾಲ ಕೊಳಲನೂದುತ ಬಂದ ರಾಧೆಯ ಮನವ ಗೆದ್ದ ರಾಧಾರಮಣ ಶ್ರೀಕೃಷ್ಣ ಬಾ ಬಾರೋ ಗೋಪಾಲ ಯಶೋದೆ ನಂದನ ನಂದ ಕಿಶೋರ ದೇವಕಿ ತನಯ  ಶ್ರೀ ಕೃಷ್ಣ ಗೋಪಿಲೋಲ  ಹೇ ಗೋಪಾಲ ಬಾ ಬಾರೋ  ನಂದ ಕಿಶೋರ ಕೊಡುವೆ ನಿನಗೆ ಹ...

ಅಮ್ಮನ ನೆನಪು

ಅಮ್ಮನ ನೆನಪು ಸಿಹಿ ಸಿಹಿ ನೆನಪು ಅಮ್ಮನ ನೆನಪು ಮನದಲಿ ತುಂಬಿಹುದು ವರ್ಣಿಸಲಸದಳ ಅಮ್ಮನ ಮಮತೆ ತನ್ನಯ ಸಂತಸ ಬದಿಗಿಟ್ಟು ಸಾಕಿದ ರೀತಿಯ ಮರೆವುದು ಉಂಟೆ ಅಮ್ಮನ ಮಮತೆಗೆ ಮಿತಿಯುಂಟೆ ಪ್ರೀತಿಯ ಅಪ್ಪ ಅಮ...

ಹಕ್ಕಿಗೂಡು

ಹಕ್ಕಿ ಗೂಡು ಎಂದಿನಂತೆ ಅಂದು ನಾನು ಬೆಳಗಿನ ನಡಿಗೆ ಯನ್ನು ಮುಗಿಸಿ ಹೊರಗಿನ ವರಂಡಾದಲ್ಲಿ  ಆರಾಮಾಸನದ ಮೇಲೆ ಪವಡಿಸಿದ್ದೆ.ಇದ್ದಕ್ಕಿದ್ದಂತೆ ಎರಡು ಚಂದದ ಹಕ್ಕಿಗಳು ಹಾರಿ ಬಂದು ನಾನು ಬೆಳೆಸಿದ ಹೂಬಳ...

ಸ್ವಾಮಿ ಶ್ರೀ ಮಂಜುನಾಥ

ಸ್ವಾಮಿ ಶ್ರೀ ಮಂಜುನಾಥ ನಿಮ್ಮ  ದಯೆಯಿಂದ ಬೆಳಗಲಿ ನಮ್ಮೆಲ್ಲರ ಮನೆ ಮನ ಬದುಕು ಪಾವನವಾಗಲಿ ದಯೆತೋರು ಸ್ವಾಮಿ ಶ್ರೀ ಮಂಜುನಾಥ ಕಷ್ಟಗಳ ಪರಿಹರಿಸಿ ಆತ್ಮಸ್ಥೈರ್ಯತುಂಬಿ ಕೈಹಿಡಿದು ನಡೆಸು ತಂದೆ ಸ್ವಾ...

3 ಹನಿ ಕವನ

ಶುಭ್ರ ಬಿಳುಪು ಸೌಮ್ಯತೆಯ  ಸಂಕೇತ ಇರಲಿಲ್ಲ ಅದರಲ್ಲಿ ಕಪ್ಪು ಚುಕ್ಕಿ ಹಾರುತಿದೆ ಬಾನಲ್ಲಿ ರೆಕ್ಕೆ ಬಿಚ್ಚಿ ಪಂಕಜಾ.ಕೆ [27/11/2017, 9:30 AM] pankajarambhat: ಆಶೆ ನಿನ್ನ ಪದತಲದಲ್ಲಿ ದುಂಬಿಯಾಗುವಾಶೆ ಜಗದ ಜಂಜಾಟಗಳ ಮರೆತು ನಿನ...

ಲಕ್ಷ್ಮಿ ಸ್ತುತಿ

ಲಕ್ಷ್ಮಿ ಸ್ತುತಿ ಪಂಕಜವಾಸಿನಿ ಹರಿ ವಕ್ಷಸ್ಥಳ ನಿವಾಸಿನಿ ಮಂಗಳ ರೂಪಿಣಿ ಜಗದಂಬೆ ll ಸುರಗಣ ಪೂಜಿತೆ ಹರಿಯರಮಣಿ  ನಿತ್ಯವೂ ಕಾಯೇ ಜಗದಂಬೆ ll ಅನುದಿನ ನಿನ್ನಯ ನಾಮವ ಜಪಿಸುತ ಸ್ತುತಿಸುವೆ ನಿನ್ನನು ಭಕುತ...

ಕುಟುಂಬ ಜೀವನ ಸಣ್ಣ ಕಥೆ

ಕುಟುಂಬ ಜೀವನ ರಮಾ  ತುಂಬು ಕುಟುಂಬದಲ್ಲಿ ಹುಟ್ಟಿ ಬೆಳೆದ ಹೆಣ್ಣು ಮಗಳು. ಮನೆಯಲ್ಲಿ ಅಮ್ಮ ಅಪ್ಪ  ಅತ್ತೆ ಅಜ್ಜಿ ಅಜ್ಜ  ಅಣ್ಣ ತಮ್ಮಂದಿರು ಜತೆ ಬೆಳೆದ ಆಕೆಗೆ ಮೊದಲಿನಿಂದಲೂ ಹೆಣ್ಣು ಮಕ್ಕಳ ಮೇಲೆ  ಮಾತ...

ಹೆಣ್ಣು ಮನೆಯ ಕಣ್ಣು ಲೇಖನ

   ಹೆಣ್ಣು ಮನೆಯ ಕಣ್ಣು ಹೆಣ್ಣೆಂದರೆ ಸಹನಶೀಲೆ  ತ್ಯಾಗ, ಸ್ನೇಹದ ಪ್ರತೀಕ..ಹೆಣ್ಣಿನ ಬಗ್ಗೆ ಬರೆಯಲು ಹೊರಟರೆ ಶಬ್ದಗಳಿಗೆತಡಕಾಡುವಂತಾಗುತ್ತದೆ .ಆಕೆ ಸೌಂದರ್ಯದ ಗಣಿ, ಮಮತಾಮಯಿ, ಮುದ್ದಿಸುವ ಮಾತೆಯಾಗ...

ಹೆಣ್ಣು ಮನೆಯ ಕಣ್ಣುಸ್ಪರ್ಧೆಯ ವಿಜೇತರು

ಲೇಖನ ಸ್ಪರ್ಧೆಯ ವಿಜೇತರು ಮೊದಲ ಬಹುಮಾನ ಪಂಕಜಾ ಕೆ ಮುಡಿಪು. ಎರಡನೆಯ ಬಹುಮಾನ ಶಶಿವಸಂತ ಮೂರನೆ ಬಹುಮಾನ ಪ್ರಮೀಳಾ ರಾಜ್ ಮೆಚ್ಚುಗೆ ಪಡೆದ ಲೇಖಕರು ಗೌರಿಪ್ರಿಯ ಜ್ಯೋತಿ ಲಕ್ಷ್ಮಿ. ವಿಜೇತರಿಗೆ ಅಭಿನಂದ...

ಅಮ್ಮ

ಸ್ಪರ್ಧೆಗಾಗಿ      ಅಮ್ಮ  ಅಮ್ಮನ ಗರ್ಭದಲಿಬೆಚ್ಚಗೆ ಮಲಗಿ ರಕ್ತಮಾಂಸಗಳ ಪಡೆಯುತ ಬೆಳೆದು ಭೂಮಿಗೆ ಬಂದಾಗಲೊಮ್ಮೆ ತಬ್ಬಿಬ್ಬಾಗಿ ಅಳುವ ಕಂದನ ತುಟಿಗೆಎದೆಯ ಅಮೃತವ ಕುಡಿಸಿ ಜೋಗುಳವ ಹಾಡುತ್ತಾ ಲಾಲಿ...

ಐಕ್ಯಗಾನವ ಹಾಡೋಣ

ಐಕ್ಯ ಗಾನವ ಹಾಡೋಣ ಶ್ರಾವಣ ಮಾಸದ ಹಬ್ಬದ ಸಡಗರದಲಿl ಬಂದಿತುಸ್ವಾತಂತ್ರ್ಯದಿನಾಚರಣೆ ಸಂಭ್ರಮದಲಿll ಬ್ರಿಟಿಷರ ದಾಸ್ಯದಿಂದ ಪಡೆಯಿತು ದೇಶ ಮುಕ್ತಿl ಆದಕಾಗಿ  ಶ್ರಮಿಸಿ ಮಾಡಿದರಂದು ಯುಕ್ತಿll ಜೀತದಾಳಿನ...

ಹರೆಯ

ಹರೆಯ ಹರೆಯದಲ್ಲಿ ಹಕ್ಕಿಯಂತೆ ಆಗಸದಲಿ ರೆಕ್ಕೆ ಬಿಚ್ಚಿ ಹಾರುವ ಮನಸು ಗರಿಗೆದರಿದ ಆಶೆಗಳು ಬಾನೆತ್ತರ ಏರಿ ಕುಳಿತು ನಲಿದ ಕನಸು ಬೇಡ ನ ಬಲೆಯೊಳಗೆ ಸಿಕ್ಕಿ ರೆಕ್ಕೆಮುರಿದಹಕ್ಕಿಯಂತಾಗದಿರಲಿಬಾಳು ಕನ...

ಬಾನಾಡಿ

ಬಾನಾಡಿ ರೆಕ್ಕೆ ಬಂದ ಹಕ್ಕಿಗಳು ಹಾರಡುತ್ತಿವೆ ಬಾನಿನಲಿ ತಾಯ ಬಿಸಿಯಪ್ಪುಗೆಯ ತೆಕ್ಕೆಯನುಸರಿಸಿಖುಷಿಯಲಿ ದೂರದೂರಿಗೆ ಹಾರಿ ಗೂಡುಕಟ್ಟಿ ನಲಿಯುತಿಹರಲ್ಲಿ  ಹೆತ್ತೊಡಲಿಗೆ ಬಟ್ಟೆ ಕಟ್ಟಿ ಮರೆತಿರ...