ಗಾಂಧಿ ತಾತ ನುಡಿದಂತೆ ನಡೆದ ಕಾಯಕ ಯೋಗಿ ಸ್ವಚ್ಛ ಭಾರತದ ಕನಸನು ಕಂಡ ತ್ಯಾಗಿ ಆಡಂಬರದ ಬದುಕಿಗೆ ಬದ್ಧ ವಿರೋಧಿ ಇವರೇ ನಮ್ಮ ಗಾಂಧಿ ತಾತ ಶಾಂತಿಯ ಮಂತ್ರವ ಜಪಿಸಿದ ದೂತ ಭಾರತ ದೇಶಕೆ ಸ್ವಾತಂತ್ರ್ಯ ತಂದು ಕ...
ಸ್ವಚ್ಛ ಭಾರತ ಮಹಾತ್ಮ ಗಾಂಧಿಯವರು ಕಂಡ ಕನಸು ಅದುವೇ ಸ್ವಚ್ಛ ಭಾರತದ ಕನಸು ನನಸಾಯಿತೆ ಅವರ ಈ ಕನಸು ಎಲ್ಲೆಲ್ಲೂ ತುಂಬಿದೆ ಕಸದ ತ್ಯಾಜ್ಯ ಸುರಿಯುವರು ರಸ್ತೆಗೆ ಮನೆ ಮನೆಯ ತ್ಯಾಜ್ಯ ಇದರಿಂದ ಹರಡುತಿದೆ ...
ಹುಡುಗಿ(ಗ) ಹಾಸ್ಯ ಚುಟುಕು 1 ಪೋನಿಟೈಲ್ ಹುಡುಗಿಯ ಕಂಡು ಅವಳ ಹಿಂದಿಂದೆ ಹೊರಟ ಗುಂಡ ಇನ್ನೇನು ಅವಳನ್ನು ಮಾತಾಡಿಸಬೇಕು ತಿರುಗಿದ ಅವನನ್ನು ಕಂಡು ಅಲ್ಲೇ ಮೂರ್ಛೆ ಹೋದ ಪಂಕಜಾ.ಕೆ. ಚಿನ್ನ ಮೈತುಂಬ ಧರಿ...
ಗಜಲ್. (ಸೆಳೆತದ ಬಗ್ಗೆ ) ಈ ಸೌಂದರ್ಯದ ಹೊಳಪಿಗೆ ಮರುಳಾದೆ ನಲ್ಲೆ ಕಣ್ಣ ನೋಟದ ಸೂಜಿಗಲ್ಲಿಗೆ ಬಲಿಯಾದೆ ನಲ್ಲೆ ಪ್ರೇಮವೆಂಬುದು ಹಾಗೆ ಮನಕೆ ಮುದವು ಪ್ರೀತಿಯ ಮೋಹಕತೆಗೆ ಸೆರೆಯಾದೆ ನಲ್ಲೆ ಚೆಂದುಟಿಯ ನಗು...
ಬಾನಾಡಿ ರೆಕ್ಕೆ ಬಂದ ಹಕ್ಕಿಗಳು ಹಾರಡುತ್ತಿವೆ ಬಾನಿನಲಿ ತಾಯ ಬಿಸಿಯಪ್ಪುಗೆಯ ತೆಕ್ಕೆಯನುಸರಿಸಿಖುಷಿಯಲಿ ದೂರದೂರಿಗೆ ಹಾರಿ ಗೂಡುಕಟ್ಟಿ ನಲಿಯುತಿಹರಲ್ಲಿ ಹೆತ್ತೊಡಲಿಗೆ ಬಟ್ಟೆ ಕಟ್ಟಿ ಮರೆತಿರ...
[25/09, 4:18 PM] pankajarambhat: ಪಂಕಜಾ.ಕೆ *ಹಂಬಲ* ಕಣ್ಣ ಮುಂದೆ ದೃಶ್ಯ ಸೃಷ್ಟಿಸುವ ಕವನ.ಮನ ತಲುಪುವ ರಚನೆಯಾಗಿದೆ. ವೃದ್ಧ ತಾಯಿಯೋರ್ವಳು ತನ್ನ ಮಗನ ಬರುವಿಕೆಗಾಗಿ ದುಃಖತಪ್ತ ಕಣ್ಣುಗಳಿಂದ ದಿಟ್ಟಿಸಿತ್ಯ ಬಾಗಿಲ ಬಳಿ ಇಂದು ಬಂ...
*ಪಂಕಜರ ಒಲವಿನ ಕುರಿತು ಬರೆಯಹೊರಟರೆ.......* ಪ್ರೀತಿ ಟಸಿಲೊಡೆಯುವ ರೀತಿಯೇ ಹಾಗೆ ಅರಿವೇ ಇರದೆ ಚಿಗುರುವ ಬಳ್ಳಿ ಅದು. ಇಲ್ಲಿ ಕವಿ ಮನಸ್ಸು ಅದರ ಕುರಿತಂತೇ ಹೇಳ ಹೊರಟಿದೆ. ತನ್ನ ಇನಿಯನ ಮೇಲೆ ಅದ್ಹೇಗೆ ಪ್ರೀತಿ ...
ನನ್ನೊಲವೇ ಹೇಗೆ ಬಂದೆ ಎಂದು ಬಂದೆ ಅರಿಯಲಾರೆನು l ನನ್ನ ಮನದ ಗುಡಿಯಲ್ಲಿಂದು ನಿನ್ನ ಹೆಸರಿದೆ ll ಪ್ರೀತಿ ಸೋನೆ ಮಳೆಯ ಹನಿಸಿ l ಒಲವ ಸುಧೆಯ ಸುರಿಸುತ್ತಾ l ಚೆಲುವ ನೀನು ಮನದ ಕದವ ತೆರೆಸಿ ಬಿಟ್ಟೆಯೋ?ll ಅಲ್ಲಿ ...
ಬಾವದಲೆ ಮನದ ಮಲ್ಲಿಗೆ ಕನಸ ಹೆಣೆಯುತ ನೋವಿನ ತೆರೆಯನು ಸರಿಸಿದೆll ಬಾವದಲೆಗಳು ಮೈ ಮನವ ತುಂಬಿ ಜೀವಬಾವವು ನಲಿದಿದೆ l ಬಾಳಪಯಣದಿ ಜತೆಗೆ ಸೇರುತ ಹೊಸ ಕನಸುಗಳ ಮನದಲಿ ಬಿತ್ತಿದೆ ll ಒಲವು ತುಂಬಿದ ಬಾಳತೇರನ...
ತಂಗಾಳಿ (ಹನಿಕವನ) ಪ್ರಕೃತಿಯ ಮಡಿಲಲಿ ವಿಹರಿಸುತಿರಲುl ತಂಗಾಳಿ ಬೀಸಿ ಮೈಮನಕೆ ಮುದ ತಂದ ಹೊತ್ತು ll ಕಚಗುಳಿಯಿಡುತಿದೆ ನಿನ್ನ ನೆನಪುಗಳ ತಂಗಾಳಿ l ಮೈಮನವನು ಆವರಿಸಲು ಮತ್ತು ಅದೇನಾಯಿತೋ ನನಗೇನು ಗೊತ...
ಮಳೆಯ ಹನಿ ಬಾನಂಚಿನಲಿ ಹರಡಿರುವ ಮೋಡಗಳು ಮಳೆಯ ಹನಿಗಳ ಮುತ್ತುಗಳ ಸುರಿಸಿ ಇಳೆಯ ತಬ್ಬುತ ಸಂತೈಸಿತಂದು ಭೂರಮೆಯು ನಳ ನಳಿಸಿ ಬಿರಿದರಳಿ ಹಸಿರು ಹೂವು ಹಣ್ಣುಗಳ ತುಂಬಿ ನಗುವ ಚಂದವ ಕಂಡು ಮನ ತುಂಬಿತಿಂದ...
ಮುಂಗಾರು ಮಳೆ ಹೊಸ ದಿನಕೆ ಹೊಸ ಕಿರಣದಲೆ ಹರಡುತ ಬಂದಿಹನು ಹೊನ್ನ ತೇರಿನಲೆ ಜಗವ ಬೆಳಗುವ ಆತುರ ಕಾತುರ ಬೆಂಕಿ ಉಂಡೆಯಂತೆ ಸುಡುತಿಹನು ಭಾಸ್ಕರ ಮುಂಗಾರು ಮಳೆಯ ಹನಿಗಳೆಲ್ಲಾ ರವಿಕಿರಣ ತಾಪಕೆ ನಲುಗಿದವ...
ವಿಪರ್ಯಾಸ (ನ್ಯಾನೋ ಕಥೆ) ಆತ ನೆರೆಮನೆಯವರನ್ನುಕಂಡು ನಿತ್ಯ ಕರುಬುತ್ತಿದ್ದ .ಒಂದಲ್ಲ ಒಂದು ರೀತಿಯಲ್ಲಿ ಅವರಿಗೆ ತೊಂದರೆ ಕೊಟ್ಟು ಕುಶಿ ಪಡುವುದೇ ಅವನ ದಿನಚರಿಯಾಗಿತ್ತು. ಆ ದಿನ ಆತ ನೆರೆಮನೆಯವರು ಇ...
ಮುಯ್ಯಿಗೆ ಮುಯ್ಯಿ (ನ್ಯಾನೋ ಕಥೆ) ಆತ ದಿನಕ್ಕೊಬ್ಬ ಹೆಣ್ಣಿನ ಜತೆ ತಿರುಗುವ ಚಪಲ ಚೆನ್ನಿಗರಾಯ, ಮನೆಯಲ್ಲಿ ಹೆಂಡತಿಯ ಹತ್ತಿರ ಈ ಬಗ್ಗೆ ಜಂಬ ಕೊಚ್ಚಿಕೊಂಡು ಇರುತ್ತಿದ್ದ .ಇದರಿಂದ ಹೆಂಡತಿ ರೋಸಿ ಹೋಗಿದ್...
ಗೋವಿನ ಮಹತ್ವ ಬೆಳಗಿನ ಜಾವ ಐದು ಗಂಟೆಗೆ ಎದ್ದು, ಸ್ನಾನ ಮಾಡಿ ಬಾಗಿಲಿಗೆ ರಂಗೋಲಿ ಇಟ್ಟು, ದನಕರುಗಳ ಮೈಯನ್ನು ಉಜ್ಜಿ ,ಅವುಗಳಿಗೆ ತಿನ್ನಲು ಕುಡಿಯಲು ಕೊಟ್ಟು ಹಾಲು ಕರೆದು ಒಳಗೆ ಬರುವ ಅಭ್ಯಾಸ ಸೌಜನ್...
ಗಜಲ್. ಹಸಿರು ಕಾನನದಿಂದ ತುಂಬಿದ ನಾಡು ನಮ್ಮದು ತರುಲತೆಗಳು ತೂಗಿ ಬಾಗುವ ಬೀಡು ನಮ್ಮದು ಪರ್ವತ ಶ್ರೇಣಿಗಳ ಸಾಲು ತುಂಬಿದೆ ದೇಶದೆಲ್ಲೆಡೆ ಪ್ರಾಕೃತಿಕ ಸಂಪತ್ತು ತುಂಬಿ ತುಳುಕುವ ಕಾಡು ನಮ್ಮದು ಉಳಿಸ...
ಗಜಲ್. ಹಸಿರು ಕಾನನದಿಂದ ತುಂಬಿದ ನಾಡು ನಮ್ಮದು ತರುಲತೆಗಳು ತೂಗಿ ಬಾಗುವ ಬೀಡು ನಮ್ಮದು ಪರ್ವತ ಶ್ರೇಣಿಗಳಿಂದ ತುಂಬಿದೆ ದೇಶದೆಲ್ಲೆಡೆ ಪ್ರಾಕೃತಿಕ ಸಂಪತ್ತು ತುಂಬಿ ತುಳುಕುವ ಕಾಡು ನಮ್ಮದು ಉಳಿಸಿ ...
ನಮನ ವಿದ್ಯೆ ಬುದ್ದಿಗಳ ಕಲಿಸಿ ಬಾಲ್ಯದಲ್ಲಿ ಕೈ ಹಿಡಿದು ಅಕ್ಷರವ ತಿದ್ದಿಸಿದ ಓ ನನ್ನ ಪ್ರೀತಿಯ ಅಮ್ಮ ಅಪ್ಪl ನೀವೆನ್ನ ಮೊದಲ ಗುರು ಸಲ್ಲಿಸುವೆ ನಿಮಗಿಂದು ನನ್ನ ನಮನ ll ಮನೆಯೇ ಮೊದಲ ಪಾಠಶಾಲೆ ಎನ್ನುವ ತ...
ವ್ಯವಸ್ಥೆ ಮನುಜ ಮನುಜರ ನಡುವೆ ಜಾತಿ ಬೀಜವ ಬಿತ್ತಿ ತಮ್ಮ ಕಾರ್ಯ ಸಾಧಿಸುವರಯ್ಯ ಕೈ ಕೈ ಬದಲಿಸುವ ಹಣಕ್ಕೆಎಲ್ಲಿದೆ ಜಾತಿ ನೀತಿ ಪಾಠವ ಹೇಳುತ ಮಾಡುವರು ಜಾತಿ ಬೇಧ ಕುಡಿಯುವ ನೀರಿಗಿಲ್ಲದ ಜಾತಿ ಅನ್ನ ನ...
ಮಳೆ ಇಳೆ (ಭಾವಗೀತೆ) ಏಕೆ ಮುನಿದೆ ಹೇಳುವರುಣ ಇಂದು ನನ್ನಲಿ?l ಸಾಕು ಸಾಕು ನಿನ್ನ ಕಾಟ ತಾಳಲಾರೆನುll ನಲ್ಲೇ ನಿನ್ನ ಬಿಸಿಯುಸಿರು ನನಗೆ ತಟ್ಟಿತುl ರವಿಕಿರಣದ ಬಿಸಿಗೆ ನೀನು ಸುಟ್ಟೆಯಲ್ಲವೇ?ll ಬಿಡು ಬಿಡು ಇಷ...